ದುಡಿಯುತ್ತಲೇ ಇರುವ ಕಾರ್ಮಿಕ, ಕದಿಯುತ್ತಲೇ ಇರುವ ರಾಜಕಾರಣಿ
ಇಂದು ಮೇ 01 ಕಾರ್ಮಿಕರ ದಿನ, ವರ್ಷವೆಲ್ಲಾ ಮೈ ಮುರಿಯೆ ದುಡಿವ ಕಾರ್ಮಿಕರಿಗೆಂದು ಇರುವ ಒಂದೇ ಒಂದು ದಿನ ಆದರೆ ಈ ಅವಕಾಶವಾದಿ ರಾಜಕಾರಣಿಗಳು ಆ ದಿನವೂ ಕಾರ್ಮಿಕರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ ನೋಡಿ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕಾರ್ಮಿಕರಿಗೆ ಮೇ 1 ಅವರ ಹಕ್ಕುಗಳು ಪಡೆದ ದಿನವಾದರೆ ಈ ರಾಜಕಾರಣಿಗಳಿಗೆ ಅದು ಒಂದು ಸಾಮಾನ್ಯ ದಿನವಷ್ಟೆ. ಈ ಕಾರ್ಟೂನಿನಲ್ಲಿ ರಾಜಕಾರಣಿಗಳ ಅವಕಾಶವಾದಿ ತನ, ಸ್ವಾರ್ಥವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ಕಾರ್ಮಿಕ ದಿನದ ಮಹತ್ವ ಗೊತ್ತಿರದ ರಾಜಕಾರಣಿಯೋರ್ವ ಕಾರ್ಮಿಕನೊಬ್ಬನನ್ನು ತನ್ನ ಜೊತೆ ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾನೆ ಇಂದು ರಜೆ ಎಂಬ ಕಾರಣಕ್ಕೆ. ರಾಜಕಾರಣಿಗಳಿಗೆ ಸದಾ ಕೇವಲ ಅವರ ಲಾಭದ್ದೇ ಚಿಂತೆ. ಬೇರೆಯವರ ಹಕ್ಕುಗಳ ಚಿಂತೆ ಅವರೆಲ್ಲಿ ಮಾಡಬೇಕು.
ಕಾರ್ಟೂನಿನಲ್ಲಿ ಚಿತ್ರಿಸಿರುವ ಕೂಲಿ ಕಾರ್ಮಿಕ ಹರಕು ಬಟ್ಟೆ ಧರಿಸಿ 'ಕಾರ್ಮಿಕರೂ ದಿನ'ದಂದೂ ದುಡಿಯುತ್ತಿದ್ದಾನೆ ಇಂದು ಆತನಿಗೆಂದೇ ಇರುವ ದಿನವೆಂಬ ಅರಿವೂ ಆತನಿಗಿಲ್ಲ, ಆದರೆ ಈ ರಾಜಕಾರಣಿ ಆತನಿಗೆ ಆತನ ಹಕ್ಕಿನ ಪರಿಚಯ ಮಾಡಿಕೊಡುವ ಬದಲಿಗೆ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ













Click it and Unblock the Notifications