ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ಟೂನ್: ಪೂರ್ತಿ ಕುರ್ಚಿ ಸಿಗದಿದ್ದರೂ ಪರವಾಗಿಲ್ಲ..!
"ನನಗೆ ಪೂರ್ತಿಯಾಗಿ ಕುರ್ಚಿ ಸಿಗದಿದ್ದರೂ ಪರವಾಗಿಲ್ಲ. ಇಷ್ಟು ಸಿಕ್ಕಿದ್ರೆ ಸಾಕು" ಎನ್ನುತ್ತಿರುವ ರಾಜಕಾರಣಿ ಅಧಿಕಾರದ ದುರಾಸೆಯನ್ನು ಪ್ರತಿಪಾದಿಸುತ್ತಿದ್ದಾನೆ. ಅಧಿಕಾರಕ್ಕಾಗಿ ವಿರೋಧ ಪಕ್ಷದೊಂದಿಗೂ ಕೈಜೋಡಿಸಲು ಸಿದ್ಧವಿರುವ ರಾಜಕಾರಣಿಗಳ ಕುರಿತು ಇಂಥದೊಂದು ಅರ್ಥವತ್ತಾದ ಕಾರ್ಟೂನ್ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಮೇ 12 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬರಲಿದೆ. ಯಾರು, ಯಾರೊಂದಿಗೆ ಕೈಜೋಡಿಸುತ್ತಾರೆ, ಅರ್ಧ ಕುರ್ಚಿಗೇ ಸಮಾಧಾನ ಪಟ್ಟುಕೊಳ್ಳುವವರು ಯಾರೆಂಬುದು ಅಂದು ತಿಳಿಯಲಿದೆ.
ಕಾರ್ಟೂನ್: ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬೆರಳಿಗೆ ಇಂಕು!
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
Comments
cartoon election cartoon karnataka assembly elections 2018 shankar cartoonist ವ್ಯಂಗ್ಯಚಿತ್ರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಶಂಕರ್ ಕಾರ್ಟೂನಿಸ್ಟ್
English summary
Karnataka assembly elections 2018: Cartoon by Shankar Cartoonist. In this cartoon politician is telling, it is okay for me to join hand to others if my party do not get majority.
Story first published: Friday, May 11, 2018, 7:29 [IST]