ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ಮತದಾರನಿಗೆ ಅಪೌಷ್ಠಿಕತೆ, ರಾಜಕಾರಣಿಗೆ ಬೊಜ್ಜು!

By ಶಂಕರ್
|
Google Oneindia Kannada News

ಒಂದೆಡೆ ಊಟವಿಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನಸಾಮಾನ್ಯ. ಇನ್ನೊಂದೆಡೆ ತಿಂದಿದ್ದು ಹೆಚ್ಚಾಗಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ರಾಜಕಾರಣಿ ಇದು ದೇಶದ ಇಬ್ಬಂದಿತನ!

ಊರು ಹೋಗು ಅನ್ನೋ ಕಾಲದಲ್ಲೂ ರಾಜಕೀಯ ಬಾ ಅನ್ನುತ್ತೆ!ಊರು ಹೋಗು ಅನ್ನೋ ಕಾಲದಲ್ಲೂ ರಾಜಕೀಯ ಬಾ ಅನ್ನುತ್ತೆ!

ಇರುವ ಆಹಾರವೆಲ್ಲ ಇವರಿಗೇ ಸಾಕಾಗೋಲ್ಲ, ನಮಗೆಲ್ಲಿ ಮಿಕ್ಕಿಸಿರ್ತಾರೆ ಎಂಬ ಜನಸಾಮಾನ್ಯನ ಪ್ರಶ್ನೆ ಅರ್ಥಗರ್ಭಿತ. ಇರುವ ಹಣವನ್ನೆಲ್ಲ ಕೊಳ್ಳೆಹೊಡೆದು, ಮತದಾರನನ್ನು ಬಡತನದಲ್ಲೇ ಉಳಿಸುವ ರಾಜಕಾರಣಿಗಳಿಗೆ ಕಾರ್ಟೂನ್ ಮೂಲಕ ಛಾಟಿ ಏಟು ಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ಅಪೌಷ್ಠಿಕತೆ ಭಾರತ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ತೆಗಳಲು ಅಪೌಷ್ಠಿಕತೆಯ ಸಮ್ಯೆಯನ್ನು ಆಯುಧವನ್ನಾಗಿಟ್ಟುಕೊಂಡಿದೆಯಷ್ಟೆ. ಅಪೌಷ್ಠಿಕತೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಾಜಕಾರಣಿಜಗಳು ತಾವೇ ಸ್ವತಃ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಈ ಕಾರ್ಟೂನ್ ಮೂಲಕ ಶಂಕರ್ ತೋರಿಸಿಕೊಟ್ಟಿದ್ದಾರೆ.

English summary
Karnataka assembly elections 2018: Cartoon by Shankar Cartoonist. Common man who is suffering from malnutrition is blaming politician for his present situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X