ಕಾರವಾರದಲ್ಲಿ ಕರಡಿಗಳಿಗೆ ಬಲಿಯಾದ ರೈತ

ಗೇರು ತಿನ್ನಲು ಆಗಾಗ ಕರಡಿಗಳು ಗ್ರಾಮದ ತೋಟ ಪ್ರವೇಶಿಸುತ್ತಿದ್ದವು. ಭಾನುವಾರ ರಾತ್ರಿ ಥೋಮಸ್ ತೋಟದ ಕೆಲಸ ಮುಗಿಸಿಬಂದಾಗ ಅನಿರೀಕ್ಷಿತವಾಗಿ ಎರಡು ಕರಡಿಗಳು ದಾಳಿ ಮಾಡಿವೆ. ಬಲತೊಡೆಗೆ ಬಲವಾದ ಗಾಯವಾಗಿ ರಕ್ತಸ್ರಾವಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪೋಸ್ಟ್ ಮಾರ್ಟಮ್ ನಂತರ ಮೃತದೇಹವನ್ನು ಕುಟುಂಬದವರ ವಶಕ್ಕೆ ನೀಡಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ನಾಯ್ಕ್, ಅರಣ್ಯಾಧಿಕಾರಿ ಸಿ. ಎಂ. ಸಂಕೊಳ್ಳಿ ಮತ್ತು ಫಾರೆಸ್ಟರ್ ಕೆ. ಐ ಗುರಾವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.












Click it and Unblock the Notifications