ಓಬಿರಾಯನ ಕಾಲದ ಭವಿಷ್ಯ ನಿಧಿಯನ್ನು ಇನ್ನಾದರೂ ಪರಿಷ್ಕರಿಸಿ

ಈ ಪಿಂಚಣಿಯ ಗರಿಷ್ಠ ಮೊತ್ತ 2,000 ರೂಪಾಯಿಯನ್ನೂ ದಾಟಿಲ್ಲ. ನೌಕರರು ನಿವೃತ್ತಿಯಾದ ಮೇಲೆ ಕಂಪನಿಯಿಂದ ಸವಲತ್ತುಗಳೂ ಇರುವುದಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸೇರಿದಂತೆ ಎಲ್ಲ ವರ್ಗದ ಇಪಿಎಫ್ ಪಿಂಚಣಿದಾರರದೂ ಇದೇ ಕಥೆ.
ವಾಸ್ತವ ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರ ಈ ಪಿಂಚಣಿಯನ್ನು ಪುನರ್ ಪರಿಶೀಲಿಸಿ, ಈ ಯೋಜನೆಗಾಗಿ ಭವಿಷ್ಯ ನಿಧಿಯಲ್ಲಿ ಮೊದಲೇ ಹಣ ನೀಡಿದ ನೌಕರರ ಹಿತವನ್ನು ಕಾಯುವ ಬಗೆಗೆ ಗಮನಹರಿಸುವುದು ಅವಶ್ಯ.












Click it and Unblock the Notifications