ಇಂಥವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ದುರ್ಬಲ

ಓರ್ವ ಶಾಸಕ/ಶಾಸಕಿಯ ಅಥವಾ ಸಂಸದ/ಸಂಸದೆಯ ಮರಣವಾದಾಗ ಆತನ/ಆಕೆಯ ತೆರವಾದ ಸ್ಥಾನಕ್ಕೆ, ಆತನ/ಆಕೆಯ ಅಮಾಯಕ ಸಂಬಂಧಿಕರನ್ನು ಚುನಾವಣಾ ಕಣಕ್ಕಿಳಿಸಿ, ಅನುಕಂಪದ ಅಲೆಯನ್ನು ಹುಟ್ಟುಹಾಕಿಸುವ ಮತ್ತು ಮರುಳಾದ ಮತದಾರರು ಅಂಥವರನ್ನು ವಿಜಯಿಯನ್ನಾಗಿಸುವ ಚಾಳಿ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರವೇ?
ಈಗ ಗುಲ್ಬರ್ಗಾದಲ್ಲಿ ವಿಜಯಿಯಾಗಿರುವ ಅರುಣಾ ರೇವೂರರವರು, ಮಾಧ್ಯಮದವರ ಮುಂದೆ ಬಂದು ನಿಂತಾಗ, ಪಂಜರದಿಂದ ಹೊರಬಂದ ಸಾಕುಪ್ರಾಣಿಗಳಂತೆ ಕಂಡುಬರುತ್ತಾರೆ. ಅಲ್ಲದೇ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಲಾಗದೇ, ಅಳಿದ ತಮ್ಮ ಪತಿಯನ್ನು ನೆನಪಿಸಿಕೊಳ್ಳುತ್ತಾ, ನಮ್ಮ ಗೌಡರು... ನಮ್ಮ ಗೌಡರು ಅನ್ನುತ್ತಾ, ಅಳುವಿನ ಮೊರೆ ಹೋಗುತ್ತಾರೆ. ಇಂಥವರಿಂದ ಆ ಕ್ಷೇತ್ರಕ್ಕೆ ಯಾವ ಪ್ರಯೋಜನವಾದೀತು?
ಕ್ಯಾಪ್ಟನ್ ಗೋಪೀನಾಥರಂಥವರನ್ನು, ರಾಜಕೀಯದಲ್ಲಿ ಅನನುಭವಿಗಳೆಂದು ಹೀಗಳೆದು, ತಿರಸ್ಕರಿಸುವ ನಾವು ಇಂಥವರಿಗೆ ಮಣೆಹಾಕುವುದೇಕೆ?
ಸಮರ್ಥ ನಾಯಕರುಗಳ ಕೊರತೆ ಇರುವ ಈ ನಾಡಿನಲ್ಲಿ, ಇಂಥವರ ಸೇರ್ಪಡೆ ಆಗುತ್ತಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನೂ ದುರ್ಬಲಗೊಳಿಸಿದಂತೆ ಕಾಣಿಸುತ್ತಿಲ್ಲವೇ?
ಓದುಗರೇ ಏನಂತೀರಿ?
-ಆತ್ರಾಡಿ ಸುರೇಶ ಹೆಗ್ಡೆ, ಬೆಂಗಳೂರು
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications