ಅಕ್ಕದಲ್ಲಿ 'ಕನ್ನಡವೇ ಶ್ರೇಷ್ಠ' ಸಂಗೀತ ಔತಣ

ಕರ್ನಾಟಕದ ಶ್ರೇಷ್ಠ ಗಾಯಕ ಗಾಯಕಿಯರಿಂದ, ಶ್ರೇಷ್ಠ ಕವಿ, ಬರಹಗಾರರ, ಉತ್ಕೃಷ್ಟ ಸಾಹಿತ್ಯವುಳ್ಳ ಜನಪ್ರಿಯ ಚಿತ್ರಗೀತೆಗಳು, ಸುಶ್ರಾವ್ಯ ಭಾವಗೀತೆಗಳು ಹಾಗು ನಿಂತಲ್ಲೇ ಕುಣಿಸುವ ಜಾನಪದ ಗೀತೆಗಳ ಸುಂದರ ಸಂಗೀತ ಸಂಜೆ ಕಾರ್ಯಕ್ರಮ 'ಕನ್ನಡವೇ ಶ್ರೇಷ್ಠ' ಸಮ್ಮೇಳನಾರ್ಥಿಗಳನ್ನು ರಂಜಿಸಲಿದೆ.
ಗಾಯಕ ಗಾಯಕಿಯರಾದ ದಿವ್ಯಾ ರಾಘವನ್, ಅಜಯ್ ವಾರಿಯರ್, ನಂದಿನಿ ರಾವ್, ಶಂಕರ್ ಶಾನ್ ಭಾಗ್, ಮಂಗಳ ರವಿ, ಜೋಗಳೆ ಸಿದ್ದರಾಜು, ಕನ್ನಿಕ, ನರಸಿಂಹಮೂರ್ತಿ ಶ್ರೋತೃಗಳನ್ನು ಗಂಧರ್ವಲೋಕಕ್ಕೆ ಕರೆದೊಯ್ಯಲಿದ್ದಾರೆ.
ಅವರಿಗೆ ಸಾಥಿಯಾಗಿ ಸಂಗೀತ ಸಂಜೆಗೆ ರಂಗೇರಿಸುವವರು ಪಕ್ಕ ವಾದ್ಯಗಾರರಾದ ಬಿ.ವಿ.ಶ್ರೀನಿವಾಸ್ - ಕೀಬೋರ್ಡ್, ಅರುಣ್ ಕುಮಾರ್ - ರಿಧಮ್ ಪ್ಯಾಡ್ಸ್, ಜಗದೀಶ್ ಕುರ್ತಕೋಟಿ - ತಬಲ, ಪ್ರಪಂಚಮ್ ಸೀತಾರಾಮ್ - ಕೊಳಲು, ನಿಂಗರಾಜು - ಸ್ಯಾಕ್ಸಾಪೋನ್ ಹಾಗು ಲಕ್ಷ್ಮೀಶ - ಮೃದಂಗ.
ಕನ್ನಡವೇ ಶ್ರೇಷ್ಠ ಸಂಗೀತ ಸಂಜೆಯ ಪರಿಕಲ್ಪನೆ : ಶ್ರೀನಿವಾಸ್ ಕಪ್ಪಣ್ಣ ಹಾಗು ಸುನೀತ ಅನಂತಸ್ವಾಮಿ ಅವರದು.
ಈ ಅಪೂರ್ವ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ. ನೆನಪಿನಲ್ಲಿಡಿ, ಅಕ್ಕ ಸಮ್ಮೇಳನಕ್ಕೆ ರಿಯಾಯಿತಿ ದರದಲ್ಲಿ ನೊಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 29, ಭಾನುವಾರ. ನೊಂದಾಯಿಸಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications