ಅಕ್ಕ: ಕಾರ್ಯಕ್ರಮ ನಿರೂಪಕಿ ಅನುಪಮಾ

ಶಿಕಾಗೋ ನಗರದಲ್ಲಿ ನೆಲಸಿರುವ ಅನುಪಮಾ ಮಂಗಳವೇಢೆ ವೃತ್ತಿಯಲ್ಲಿ ಇಂಜಿನಿಯರ್. ಸಂಗೀತ, ನೃತ್ಯ ಹಾಗು ಅಭಿನಯದಲ್ಲಿ ವಿಶೇಷ ಆಸಕ್ತಿ ಹಾಗು ಪರಿಣತಿ ಪಡೆದಿದ್ದಾರೆ. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರಾಗಿದ್ದು, 'ಡಿಂಡಿಮ' ಎಂಬ ಈ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಬರೆದ ಕೆಲವು ಕವನ, ಕಥೆ ಮತ್ತು ಪ್ರಬಂಧಗಳು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟವಾಗಿವೆ. ಸಾಗರದಾಚೆ ಸಪ್ತಸ್ವರ ಎಂಬ ದೂರದರ್ಶನದ ಸಂಗೀತ ಸ್ಪರ್ಧೆ, ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿಯೂ ಮತ್ತು 2008ರ ಶಿಕಾಗೋ ಅಕ್ಕ ಸಮ್ಮೇಳನದಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಕ್ಕ: ಕಾರ್ಯಕ್ರಮ ನಿರೂಪಕಿ ಸುಷಮ ಶ್ರೇಯಸ್ »












Click it and Unblock the Notifications