ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ಜತೆ ಮಾತು

ವಿಶ್ವ ಕನ್ನಡ ಸಮ್ಮೇಳನ ವ್ಯವಸ್ಥೆ ಮಾಡುವುದಕ್ಕೆ ಕನಿಷ್ಠ 10 ತಿಂಗಳಕಾಲದ ತಾಲೀಮು ಬೇಕಾಗುತ್ತದೆ. ಆದರೆ, ನಾವಿಕ ಸಂಸ್ಥೆ ಕಣ್ತೆರೆದ ಕೆಲವೇ ತಿಂಗಳಲ್ಲಿ ವಿಶ್ವ ಮಟ್ಟದ ಸಮ್ಮೇಳನ ಆಯೋಜಿಸುವ ನಿರ್ಧಾರ ಕೈಗೊಂಡಿರುವುದರಿಂದ ಸಮ್ಮೇಳನದ ಕುದುರೆ ವೇಗಮಿತಿಯನ್ನು ಧಿಕ್ಕರಿಸಿ ನಾಗಾಲೋಟ ಕಿತ್ತಬೇಕಾಗಿದೆ. ಸಮಯ ಕಡಿಮೆ ಇದೆ. ಸಮ್ಮೇಳನದ ಮುಹೂರ್ತ ಹತ್ತಿರ ಬರುತ್ತಿದೆ.
ಸಮ್ಮೇಳನಕ್ಕೆ ಕುಟುಂಬ ಪರಿವಾರ ಸಮೇತ ಆಗಮಿಸಿ ಹಬ್ಬದ ಸಂಭ್ರಮವನ್ನು ದ್ವಿಗುಣ ಮಾಡಬೇಕೆಂದು ಶ್ರೀಸಾಮಾನ್ಯ ಅಮೆರಿಕನ್ನಡಿಗರನ್ನು ಕೋರುವ ಆಮಂತ್ರಣ ಪತ್ರವನ್ನು ನಾವಿಕದ ಅಂತರ್ಜಾಲ ತಾಣದಲ್ಲಿ ಛಾಪಿಸಲಾಗಿದೆ. ಸಮ್ಮೇಳನಕ್ಕೆ ರಂಗು, ರಂಜನೆ, ಬೆರಗು, ಕಳೆ, ಅರ್ಥವಂತಿಕೆ ತಂದುಕೊಡಬಲ್ಲ ಗಣ್ಯರ ಹಿಂಡಿಗೆ ಹುಡುಕಾಟ ಇದೀಗ ಸಾಗಿದೆ.
ನೂತನ ಶಕೆಯ ಕವಿ, ಎಲೆಮರೆಯ ಕಲಾವಿದ, ಹೊಸಪಲ್ಲವಿ ಹಾಡುವ ಗಾಯಕಗಾಯಕಿ, ಆಕಾಲಕ್ಕೂ ಈ ಕಾಲಕ್ಕೂ ಸಲ್ಲುವ ಸಂಗೀತಗಾರ, ಹೊಸಹೊಸ ಜೋಕುಗಳನ್ನು ಸಿಡಿಸಬಲ್ಲ ಹಾಸ್ಯಗಾರರಲ್ಲದೆ ಸಮ್ಮೇಳನದಲ್ಲಿ ಏರ್ಪಾಟಾಗುವ ಸಮಾನಾಂತರ ಸಮಾವೇಶಗಳಲ್ಲಿ ವೇದಿಕೆಯ ಮೇಲೆ ಆಸೀನರಾಗಲು ಗಣ್ಯ ತಂತ್ರಜ್ಞ, ಗಣ್ಯ ಮಹಿಳೆ, ಗಣ್ಯ ರಾಜಕಾರಣಿ, ಗುರು ತಪಸ್ವಿಗಳು, ಗಣ್ಯ ವಣಿಕ ಬಳಗವನ್ನು ಗುರುತಿಸಿ, ಹುಡುಕಿ, ಖುದ್ದಾಗಿ ಅವರಿಗೆ ವೀಳ್ಯ ಕೊಡುವುದಕ್ಕೆ ಅಧ್ಯಕ್ಷ ಶ್ರೀಅಯ್ಯಂಗಾರ್ ಜನವರಿ 24ರಂದು ಬೆಂಗಳೂರಿಗೆ ಬಂದಿದ್ದಾರೆ. ಕರ್ನಾಟಕದ ಸರಕಾರದ ವತಿಯಿಂದಲೂ ಕಲಾವಿದರ ಒಂದು ತಂಡವನ್ನು ಕಳಿಸಿಕೊಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಾವಿಕ ಮನವಿ ಸಲ್ಲಿಸಿದೆ. ಶ್ರೀಅಯ್ಯಂಗಾರ್ ಅವರೊಂದಿಗೆ ದಟ್ಸ್ ಕನ್ನಡ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಹೀಗಿದೆ:
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications