ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ಜತೆ ಮಾತು

ವಿಶ್ವ ಕನ್ನಡ ಸಮ್ಮೇಳನ ವ್ಯವಸ್ಥೆ ಮಾಡುವುದಕ್ಕೆ ಕನಿಷ್ಠ 10 ತಿಂಗಳಕಾಲದ ತಾಲೀಮು ಬೇಕಾಗುತ್ತದೆ. ಆದರೆ, ನಾವಿಕ ಸಂಸ್ಥೆ ಕಣ್ತೆರೆದ ಕೆಲವೇ ತಿಂಗಳಲ್ಲಿ ವಿಶ್ವ ಮಟ್ಟದ ಸಮ್ಮೇಳನ ಆಯೋಜಿಸುವ ನಿರ್ಧಾರ ಕೈಗೊಂಡಿರುವುದರಿಂದ ಸಮ್ಮೇಳನದ ಕುದುರೆ ವೇಗಮಿತಿಯನ್ನು ಧಿಕ್ಕರಿಸಿ ನಾಗಾಲೋಟ ಕಿತ್ತಬೇಕಾಗಿದೆ. ಸಮಯ ಕಡಿಮೆ ಇದೆ. ಸಮ್ಮೇಳನದ ಮುಹೂರ್ತ ಹತ್ತಿರ ಬರುತ್ತಿದೆ.
ಸಮ್ಮೇಳನಕ್ಕೆ ಕುಟುಂಬ ಪರಿವಾರ ಸಮೇತ ಆಗಮಿಸಿ ಹಬ್ಬದ ಸಂಭ್ರಮವನ್ನು ದ್ವಿಗುಣ ಮಾಡಬೇಕೆಂದು ಶ್ರೀಸಾಮಾನ್ಯ ಅಮೆರಿಕನ್ನಡಿಗರನ್ನು ಕೋರುವ ಆಮಂತ್ರಣ ಪತ್ರವನ್ನು ನಾವಿಕದ ಅಂತರ್ಜಾಲ ತಾಣದಲ್ಲಿ ಛಾಪಿಸಲಾಗಿದೆ. ಸಮ್ಮೇಳನಕ್ಕೆ ರಂಗು, ರಂಜನೆ, ಬೆರಗು, ಕಳೆ, ಅರ್ಥವಂತಿಕೆ ತಂದುಕೊಡಬಲ್ಲ ಗಣ್ಯರ ಹಿಂಡಿಗೆ ಹುಡುಕಾಟ ಇದೀಗ ಸಾಗಿದೆ.
ನೂತನ ಶಕೆಯ ಕವಿ, ಎಲೆಮರೆಯ ಕಲಾವಿದ, ಹೊಸಪಲ್ಲವಿ ಹಾಡುವ ಗಾಯಕಗಾಯಕಿ, ಆಕಾಲಕ್ಕೂ ಈ ಕಾಲಕ್ಕೂ ಸಲ್ಲುವ ಸಂಗೀತಗಾರ, ಹೊಸಹೊಸ ಜೋಕುಗಳನ್ನು ಸಿಡಿಸಬಲ್ಲ ಹಾಸ್ಯಗಾರರಲ್ಲದೆ ಸಮ್ಮೇಳನದಲ್ಲಿ ಏರ್ಪಾಟಾಗುವ ಸಮಾನಾಂತರ ಸಮಾವೇಶಗಳಲ್ಲಿ ವೇದಿಕೆಯ ಮೇಲೆ ಆಸೀನರಾಗಲು ಗಣ್ಯ ತಂತ್ರಜ್ಞ, ಗಣ್ಯ ಮಹಿಳೆ, ಗಣ್ಯ ರಾಜಕಾರಣಿ, ಗುರು ತಪಸ್ವಿಗಳು, ಗಣ್ಯ ವಣಿಕ ಬಳಗವನ್ನು ಗುರುತಿಸಿ, ಹುಡುಕಿ, ಖುದ್ದಾಗಿ ಅವರಿಗೆ ವೀಳ್ಯ ಕೊಡುವುದಕ್ಕೆ ಅಧ್ಯಕ್ಷ ಶ್ರೀಅಯ್ಯಂಗಾರ್ ಜನವರಿ 24ರಂದು ಬೆಂಗಳೂರಿಗೆ ಬಂದಿದ್ದಾರೆ. ಕರ್ನಾಟಕದ ಸರಕಾರದ ವತಿಯಿಂದಲೂ ಕಲಾವಿದರ ಒಂದು ತಂಡವನ್ನು ಕಳಿಸಿಕೊಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಾವಿಕ ಮನವಿ ಸಲ್ಲಿಸಿದೆ. ಶ್ರೀಅಯ್ಯಂಗಾರ್ ಅವರೊಂದಿಗೆ ದಟ್ಸ್ ಕನ್ನಡ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಹೀಗಿದೆ:
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications