ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು!

ಮಾಡಿದಷ್ಟೂ ಮತ್ತಷ್ಟೂ ಮಾಟವನ್ನು ಬೇಡುವರು; ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವರು; ಇಂಥ ಮಾಯವ ನೋಡು
ಮೋಡಿ ಮಾಡಿದಷ್ಟೂ ಮರಳು ಮಂಡೆ, ಮೊದ್ದು ಮಂದಿಗೆ ಮತ್ತೆ ಮತ್ತೆ ಬೇಕು; ಕೊಟ್ಟಷ್ಟೂ ಇನ್ನೂ ರೋಷ್ಟು ಬೇಡುವರು
ಮಾಟದ ಮತ್ತು ಬಂದವರಿಗೆ ಕೊನೆಯುಂಟೆ? ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು ಅಂದು ಉಂಬುವರು
ನಿನ್ನ ತುಟಿಯಿಂದ ಏನೇ ಉದುರಿದರೂ ಅದುವೇ ವೇದ ವಾಕ್ಯ; ಮಣ, ಮಣ ಮಂತ್ರದಂತೆ ತುಟಿಯಿಂದ ತೊದಲಿದರೂ
ಕಾದ ಕಿವಿಗೆ ಕೇಳುವುದೇ ಬೇರೆ: ಅಮರ ಪದ ಪೋಣಿಕೆಗಳು; ಭವಿಷ್ಯವೆಲ್ಲಾ ವಿಶದವಾಗಿ ನುಡಿದೆ ನೀನೆಂದು ನಂಬುವರೋ
ಸ್ವಾಮಿ ನೀನು, ಸಾಧು, ಸಂತ ನೀನು, ನಿನ್ನ ಹೆಸರಿಗೆ 'ಆನಂದ' ಸೇರಿಸಿಕೊ; ನಿನಗಾಗ ಎಂದೂ ಮುಗಿಯದ ಆನಂದ ಪ್ರಾಪ್ತಿ
ನಿನ್ನ ಕಾಲಿನೆಡೆಗೆ ಚೆಲ್ಲುವರು ಹೇರಳ ನಗ, ನಾಣ್ಯ, ಧನ, ಕನಕ, ಹೂವು, ಹಣ್ಣು; ಎಲ್ಲಕ್ಕಿಂತಾ ಅತಿ ಸ್ವಾದ ಪಂಚಾಮೃತದ ತೃಪ್ತಿ
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications