ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು!

ಮಾಡಿದಷ್ಟೂ ಮತ್ತಷ್ಟೂ ಮಾಟವನ್ನು ಬೇಡುವರು; ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವರು; ಇಂಥ ಮಾಯವ ನೋಡು
ಮೋಡಿ ಮಾಡಿದಷ್ಟೂ ಮರಳು ಮಂಡೆ, ಮೊದ್ದು ಮಂದಿಗೆ ಮತ್ತೆ ಮತ್ತೆ ಬೇಕು; ಕೊಟ್ಟಷ್ಟೂ ಇನ್ನೂ ರೋಷ್ಟು ಬೇಡುವರು
ಮಾಟದ ಮತ್ತು ಬಂದವರಿಗೆ ಕೊನೆಯುಂಟೆ? ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು ಅಂದು ಉಂಬುವರು
ನಿನ್ನ ತುಟಿಯಿಂದ ಏನೇ ಉದುರಿದರೂ ಅದುವೇ ವೇದ ವಾಕ್ಯ; ಮಣ, ಮಣ ಮಂತ್ರದಂತೆ ತುಟಿಯಿಂದ ತೊದಲಿದರೂ
ಕಾದ ಕಿವಿಗೆ ಕೇಳುವುದೇ ಬೇರೆ: ಅಮರ ಪದ ಪೋಣಿಕೆಗಳು; ಭವಿಷ್ಯವೆಲ್ಲಾ ವಿಶದವಾಗಿ ನುಡಿದೆ ನೀನೆಂದು ನಂಬುವರೋ
ಸ್ವಾಮಿ ನೀನು, ಸಾಧು, ಸಂತ ನೀನು, ನಿನ್ನ ಹೆಸರಿಗೆ 'ಆನಂದ' ಸೇರಿಸಿಕೊ; ನಿನಗಾಗ ಎಂದೂ ಮುಗಿಯದ ಆನಂದ ಪ್ರಾಪ್ತಿ
ನಿನ್ನ ಕಾಲಿನೆಡೆಗೆ ಚೆಲ್ಲುವರು ಹೇರಳ ನಗ, ನಾಣ್ಯ, ಧನ, ಕನಕ, ಹೂವು, ಹಣ್ಣು; ಎಲ್ಲಕ್ಕಿಂತಾ ಅತಿ ಸ್ವಾದ ಪಂಚಾಮೃತದ ತೃಪ್ತಿ
More From
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications