ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅದ್ವೈತ : ಆತ್ಮನೇ ಪರಮಾತ್ಮ!
ನನ್ನ ಅರಿವಿದ್ದರೆ
ಇನ್ನೆಲ್ಲದರ ಅರಿವು ತಿಳಿವು
ಎಲ್ಲದರ ಉಳಿವು
ತಾನಾರೆಂದು
ಬಲ್ಲವನಿಗೆ
ಆತ್ಮನೇ
ಪರಮಾತ್ಮ
ಅಂತರಂಗದಲಿಹುದು
ಆಧ್ಯಾತ್ಮಿಕ
ಪ್ರಪಂಚ
ಪಂಚಭೂತಗಳ
ಅದ್ಭುತ
ಸಂಚಯ
ಬಹಿರಂಗ
ರಂಗ
ಈ
ಪ್ರಪಂಚ
ಜೀವಿಗಿದು
ವಂಚ
ಮಂಚ
ಅಂತರಂಗ
ಬಹಿರಂಗಗಳ
ಸಮ್ಮಿಲನ
ಮಿಲನವೇ
ಅದ್ವೈತ!
ತತ್ವ
ಜೀವನ
ಸತ್ವ
ಇದ
ಸಾಧಿಸು
ಜೀವನದಿ
ನೀ
ನಿತ್ಯ
ಶ್ರೀ
ಶಂಕರರು
ಭೋದಿಸಿದ
ಸತ್ಯ
Comments
ಮೂಲ್ಕಿ ನಾಗಭೂಷಣ ಕನ್ನಡ ಕವನ ಅಮೆರಿಕ ಆದಿ ಶಂಕರಾಚಾರ್ಯ ಧರ್ಮ ದೇವರು ಜೀವನ kannada poem america religion adi shankaracharya
Story first published: Thursday, May 20, 2010, 15:07 [IST]