ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚೇತನಾ ಅವರ ಕವನ :ನೆನಪು..
ಅಂದು
ಮಧ್ಯಾಹ್ನ
ಮಳೆಗೇಕೋ
ಅರಿವಿಲ್ಲ
ನೆನೆದವರ
ಪರವಿಲ್ಲ
ಯಾರೋ
ಗುನುಗುತ್ತಿದ್ದ
ಪ್ರೇಮಿ
ನನಗೇಕೋ
ಚಿತ್ತಚಂಚಲ
ಕಣ್ಣೆಲ್ಲ
ಮಂಜು,ಮಳೆಹನಿ
ರೆಪ್ಪೆಯೊಳಗೆ
ಹೊರಟು
ನಿಂತ
ನೀನು..
ಮತ್ತೆ
ಭಾವನೆ..
ಅದಕ್ಕಿಂತ
ಭಾರ
ನಿಂತೆ
!
ಕುಸಿದಂತೆ
ಭೂಮಿ
!
ಮತ್ತದೇ
ತವಕ,ಹೋಗಲಾರೆನೋ
ಎಂದು
ಸಾವರಿಸಿ
ಓಡಿದ್ದ
ನನಗೆ
ಕಾಣಿಸಿದ್ದು
ಮಾತ್ರ
ಕಿರುಬೆರಳ
ಉಂಗುರ
ಮುಸುಕಿದ್ದು
ಧೂಳು,ಚಲಿಸಿದ್ದು
ರೈಲು
ಅಲ್ಲೆಲ್ಲ
ನೀರವತೆ,
ನಿಶ್ಯಬ್ದ
!
ಮರೆಯಾದರೂ
ನಿನ್ನದೇ
ನೆನಪು
ಮತ್ತೆಲ್ಲ
ಸ್ತಬ್ಧ!
Comments
Story first published: Thursday, June 4, 2009, 11:32 [IST]