ಕ್ಯಾನ್ಸರ್ ಫೌಂಡೇಷನ್ಗಾಗಿ 'ರಾಗ'ದಿಂದ ಸಂಗೀತ ಸಂಜೆ
ಅಮೆರಿಕದಲ್ಲಿರುವ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಈಗ ಸಂಗೀತದ ಸಮಯ. ಬೇ ಏರಿಯಾದ ಖ್ಯಾತ ಕನ್ನಡ ಬ್ಯಾಂಡ್ 'ರಾಗ' ಕೆಕೆಎನ್ಸಿ ಕನ್ನಡಿಗರನ್ನು ಮೇ 16ರ ಶುಕ್ರವಾರ ಸಂಜೆ 5 ಗಂಟೆಗೆ ಸಂಗೀತದ ಅಲೆಯಲ್ಲಿ ತೇಲಿಸಿಕೊಂಡು ಹೋಗಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಸಂಗೀತ ಸಂಜೆಯಿಂದ ಬಂದ ಹಣವನ್ನು ಶ್ರೀ ಶಂಕರ್ ಕ್ಯಾನ್ಸರ್ ಫೌಂಡೇಷನ್ ಗೆ ನೀಡಲಾಗುತ್ತಿದೆ. ಸಂಗೀತ ಪ್ರೇಮಿಗಳು ಬಂದು ಸುಮಧುರವಾದ ಸಂಗೀತ ಆಲಿಸುವುದು ಮಾತ್ರವಲ್ಲ, ಸಮಾಜಸೇವೆಯ ಕಾರ್ಯದಲ್ಲಿಯೂ ಭಾಗಿಯಾಗಬಹುದು.
ಸಂಗೀತ ಸಂಜೆ ನಡೆಯುವ ಸ್ಥಳ : Sequoia High School - Carrington Hall, Brewster Ave, Redwood City CA 94062. ಟಿಕೆಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ. ಈ ಸಂಗೀತ ಸಂಜೆಗೆ ಈಗಾಗಲೆ 500ಕ್ಕೂ ಹೆಚ್ಚು ಟಿಕೆಟ್ಟುಗಳು ಮಾರಾಟವಾಗಿವೆ. ಬಾಲ್ಕನಿ ಟಿಕೆಟ್ ಗಳು ಬಿಕರಿಯಾಗಿವೆ.

ಆಟೋ ತಜ್ಞರ ಜೊತೆ ಭೇಟಿ
ಹೊಸ ಕಾರು ಖರೀದಿ ಮಾಡಿದರೆ ಮೂರು ವರ್ಷ ಫ್ಯಾಕ್ಟರಿ ಗ್ಯಾರಂಟಿ ಇರುತ್ತದೆ. ಆಮೇಲೆ ರಿಪೇರಿಗೆ ಬಂದರೆ? ಹಳೆಯ ಸೆಕೆಂಡ್ ಹ್ಯಾಂಡ್ ಕಾರು/ವ್ಯಾನು ತೆಗೆದುಕೊಂಡಾಗ ಓಡುವಷ್ಟು ದಿನ ನಿಮ್ಮ ಪುಣ್ಯ. ರಿಪೇರಿಗೆ ಬಂದರೆ ಏನು ಮಾಡುವುದು? [ಅಮೆರಿಕಾದಲ್ಲೂ ಹೊಸ ಕಾರಿಗೆ ಭಾರಿ ಪೂಜೆ!]
ಕಾರು/ವ್ಯಾನುಗಳನ್ನೂ ಸಮಯಕ್ಕೆ ಸರಿಯಾಗಿ ನೋಡಿಕೊಂಡರೆ ದೊಡ್ಡ ರಿಪೇರಿಗೆ ಅವಕಾಶವಿರುವುದಿಲ್ಲಾ. ಇಂಟರ್ನೆಟ್ ನಲ್ಲಿ ಓದಿ ತಿಳಿದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಆಟೋ ತಜ್ಞರ ಬಳಿ ತಿಳಿದುಕೊಳ್ಳಬಹುದು.
ಕನ್ನಡ ಕೂಟ ತನ್ನ ಸದಸ್ಯರಿಗೆ "ಆಟೋ ತಜ್ಞರ ಜೊತೆ ಭೇಟಿ" ಕಾರ್ಯಕ್ರಮ ಹಮ್ಮಿಕೊಂಡಿದೆ. ನಿಮಗೆ ಇಷ್ಟವಿದ್ದಲ್ಲಿ ಈ ಗೂಗಲ್ ಫಾರ್ಮ್ನಲ್ಲಿ ನಿಮ್ಮ ಹೆಸರು ಕೊಡಿ. ಎಷ್ಟು ಜನ ಬರುವರು ಎಂದು ಗೊತ್ತಾದರೆ ಕಾರ್ಯಕ್ರಮಕ್ಕೆ ಅಣಿ ಮಾಡಿಕೊಳ್ಳುವುದು ಸುಲಭ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications