ಕ್ಯಾನ್ಸರ್ ಫೌಂಡೇಷನ್ಗಾಗಿ 'ರಾಗ'ದಿಂದ ಸಂಗೀತ ಸಂಜೆ
ಅಮೆರಿಕದಲ್ಲಿರುವ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಈಗ ಸಂಗೀತದ ಸಮಯ. ಬೇ ಏರಿಯಾದ ಖ್ಯಾತ ಕನ್ನಡ ಬ್ಯಾಂಡ್ 'ರಾಗ' ಕೆಕೆಎನ್ಸಿ ಕನ್ನಡಿಗರನ್ನು ಮೇ 16ರ ಶುಕ್ರವಾರ ಸಂಜೆ 5 ಗಂಟೆಗೆ ಸಂಗೀತದ ಅಲೆಯಲ್ಲಿ ತೇಲಿಸಿಕೊಂಡು ಹೋಗಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಸಂಗೀತ ಸಂಜೆಯಿಂದ ಬಂದ ಹಣವನ್ನು ಶ್ರೀ ಶಂಕರ್ ಕ್ಯಾನ್ಸರ್ ಫೌಂಡೇಷನ್ ಗೆ ನೀಡಲಾಗುತ್ತಿದೆ. ಸಂಗೀತ ಪ್ರೇಮಿಗಳು ಬಂದು ಸುಮಧುರವಾದ ಸಂಗೀತ ಆಲಿಸುವುದು ಮಾತ್ರವಲ್ಲ, ಸಮಾಜಸೇವೆಯ ಕಾರ್ಯದಲ್ಲಿಯೂ ಭಾಗಿಯಾಗಬಹುದು.
ಸಂಗೀತ ಸಂಜೆ ನಡೆಯುವ ಸ್ಥಳ : Sequoia High School - Carrington Hall, Brewster Ave, Redwood City CA 94062. ಟಿಕೆಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ. ಈ ಸಂಗೀತ ಸಂಜೆಗೆ ಈಗಾಗಲೆ 500ಕ್ಕೂ ಹೆಚ್ಚು ಟಿಕೆಟ್ಟುಗಳು ಮಾರಾಟವಾಗಿವೆ. ಬಾಲ್ಕನಿ ಟಿಕೆಟ್ ಗಳು ಬಿಕರಿಯಾಗಿವೆ.

ಆಟೋ ತಜ್ಞರ ಜೊತೆ ಭೇಟಿ
ಹೊಸ ಕಾರು ಖರೀದಿ ಮಾಡಿದರೆ ಮೂರು ವರ್ಷ ಫ್ಯಾಕ್ಟರಿ ಗ್ಯಾರಂಟಿ ಇರುತ್ತದೆ. ಆಮೇಲೆ ರಿಪೇರಿಗೆ ಬಂದರೆ? ಹಳೆಯ ಸೆಕೆಂಡ್ ಹ್ಯಾಂಡ್ ಕಾರು/ವ್ಯಾನು ತೆಗೆದುಕೊಂಡಾಗ ಓಡುವಷ್ಟು ದಿನ ನಿಮ್ಮ ಪುಣ್ಯ. ರಿಪೇರಿಗೆ ಬಂದರೆ ಏನು ಮಾಡುವುದು? [ಅಮೆರಿಕಾದಲ್ಲೂ ಹೊಸ ಕಾರಿಗೆ ಭಾರಿ ಪೂಜೆ!]
ಕಾರು/ವ್ಯಾನುಗಳನ್ನೂ ಸಮಯಕ್ಕೆ ಸರಿಯಾಗಿ ನೋಡಿಕೊಂಡರೆ ದೊಡ್ಡ ರಿಪೇರಿಗೆ ಅವಕಾಶವಿರುವುದಿಲ್ಲಾ. ಇಂಟರ್ನೆಟ್ ನಲ್ಲಿ ಓದಿ ತಿಳಿದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಆಟೋ ತಜ್ಞರ ಬಳಿ ತಿಳಿದುಕೊಳ್ಳಬಹುದು.
ಕನ್ನಡ ಕೂಟ ತನ್ನ ಸದಸ್ಯರಿಗೆ "ಆಟೋ ತಜ್ಞರ ಜೊತೆ ಭೇಟಿ" ಕಾರ್ಯಕ್ರಮ ಹಮ್ಮಿಕೊಂಡಿದೆ. ನಿಮಗೆ ಇಷ್ಟವಿದ್ದಲ್ಲಿ ಈ ಗೂಗಲ್ ಫಾರ್ಮ್ನಲ್ಲಿ ನಿಮ್ಮ ಹೆಸರು ಕೊಡಿ. ಎಷ್ಟು ಜನ ಬರುವರು ಎಂದು ಗೊತ್ತಾದರೆ ಕಾರ್ಯಕ್ರಮಕ್ಕೆ ಅಣಿ ಮಾಡಿಕೊಳ್ಳುವುದು ಸುಲಭ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications