ದ.ಕ್ಯಾ ಕರ್ನಾಟಕ ಸಾಂಸ್ಕೃತಿಕ ಸಂಘದ ಹೊಸ ತಂಡ
ನವಲತ್ತೆರಡು ವರ್ಷಗಳ ಭವ್ಯ ಇತಿಹಾಸವಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ 2014-16ನೇ ಸಾಲಿಗೆ ವಲ್ಲೀಶ ಶಾಸ್ತ್ರಿ ಅವರ ನೇತೃತ್ವದ ಹೊಸ ಸಮಿತಿ ರಚಿತಗೊಂಡಿದೆ. ಕರ್ನಾಟಕ ಸಾಂಸ್ಕೃತಿಕ ಸಂಘ ಸ್ಥಾಪನೆಯಾಗಿದ್ದು 1972ರಲ್ಲಿ.
ಅಧ್ಯಕ್ಷರಾಗಿ ವಲ್ಲೀಶ ಶಾಸ್ತ್ರಿ, ಉಪಾಧ್ಯಕ್ಷರಾಗಿ ರವೀಶ್ ರಾಮಲಿಂಗಪ್ಪ, ಕಾರ್ಯದರ್ಶಿಯಾಗಿ ದೀಪಾ ಶ್ರೀನಿವಾಸ್, ಖಜಾಂಚಿಯಾಗಿ ಶಾಂತಳ ಅಹನ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಬಿ.ಎಲ್, ಯುವ ಸಂಚಾಲಕರಾಗಿ ಮುರಳಿ ನಾಡಿಗ್, ಧ್ವನಿ ಹಾಗೂ ಬೆಳಕು ಸಂಚಾಲಕರಾಗಿ ವೆಂಕಟೇಶ್ ಎಂ.ಸಿ. ಹಾಗೂ ದಾನಕಾರ್ಯಗಳ ಸಂಚಾಲಕರಾಗಿ ಶಲ್ವ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು ತಮ್ಮ ಒಪ್ಪಿಗೆ ಪತ್ರದಲ್ಲಿ, ದಕ್ಷಿಣ ಕನ್ನಡದ ಕನ್ನಡಿಗರ ಸೇವೆ ಮಾಡಲು ಅವಕಾಶ ಕೊಟ್ಟ ವಿಶಸ್ತ ಮಂಡಳಿಯವರಿಗೂ, ಹೊಸ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತಿರುವ ಮಾಜಿ ಪದಾಧಿಕಾರಿಗಳಿಗೂ ವಂದನೆಗಳನ್ನು ಅರ್ಪಿಸುತ್ತಾ, ಹೊಸ ತಂತ್ರಜ್ಞತೆಗಳನ್ನು ಉಪಯೋಗಕ್ಕೆ ತಂದು ಸಂಘವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ವಲ್ಲೀಶ ಶಾಸ್ತ್ರಿ
ಅಧ್ಯಕ್ಷರಾಗಿ ವಲ್ಲೀಶ ಶಾಸ್ತ್ರಿ

ರವೀಶ್ ರಾಮಲಿಂಗಪ್ಪ
ಉಪಾಧ್ಯಕ್ಷರಾಗಿ ರವೀಶ್ ರಾಮಲಿಂಗಪ್ಪ

ದೀಪಾ ಶ್ರೀನಿವಾಸ್
ಕಾರ್ಯದರ್ಶಿಯಾಗಿ ದೀಪಾ ಶ್ರೀನಿವಾಸ್

ಶಾಂತಳ ಅಹನ್ಯ
ಖಜಾಂಚಿಯಾಗಿ ಶಾಂತಳ ಅಹನ್ಯ

ಮುರಳಿ ಬಿ ಎಲ್
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಬಿ ಎಲ್

ಮುರಳಿ ನಾಡಿಗ್
ಯುವ ಸಂಚಾಲಕರಾಗಿ ಮುರಳಿ ನಾಡಿಗ್

ವೆಂಕಟೇಶ್ ಎಂ.ಸಿ
ಧ್ವನಿ ಹಾಗೂ ಬೆಳಕು ಸಂಚಾಲಕರಾಗಿ ವೆಂಕಟೇಶ್ ಎಂ.ಸಿ

ಶಲ್ವ ಕೃಷ್ಣಮೂರ್ತಿ
ದಾನಕಾರ್ಯಗಳ ಸಂಚಾಲಕರಾಗಿ ಶಲ್ವ ಕೃಷ್ಣಮೂರ್ತಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications