ಸಿಂಚನ ಸಾಹಿತ್ಯಸ್ಪರ್ಧೆ : ತೀರ್ಪುಗಾರರ ಅನಿಸಿಕೆ

ಕಥೆಗಳ ಬಗ್ಗೆ ತೀರ್ಪುಗಾರರ ಮಾತುಗಳಲ್ಲೇ ಹೇಳಬೇಕೆಂದರೆ "ಮೊಹರಂ ಒಂದು ಬಹಳ ಮಹತ್ವಾಕಾಂಕ್ಷಿ ಕಥೆ. ಪ್ರಭಾವಪೂರ್ಣ ಭಾಷೆ, ಘಟನೆಯ ದಟ್ಟ ವಿವರಗಳು, ಕಥನ ಮೂರನ್ನೂ ಮೇಳೈಸಿಕೊಂಡಿದೆ. ಹಬ್ಬಗಳ ಮೂಲಕ ಧಾರ್ಮಿಕವಾಗಿ ಇರುತ್ತಲೇ ಧರ್ಮಗಳ ಕಟ್ಟುಪಾಡುಗಳನ್ನು ಮೀರುವ ನಮ್ಮ ಹಳ್ಳಿಗರು, ಆಧುನಿಕ ರಾಜಕೀಯದ ಸುಳಿಗೆ ಸಿಕ್ಕಿ ಹೇಗೆ ಪತನಗೊಳ್ಳುತ್ತಾರೆನ್ನುವುದರ ಕಲಾತ್ಮಕ ಚಿತ್ರಣವಿರುವ ಇದು ಸಮಕಾಲೀನ ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಾರ್ಹ ಕಥೆ". ತೆರೆಯಿರದ ಕಿಟಕಿ ಸರಳ ಕಥೆಯಾಗಿದ್ದು ತನ್ನ ಸರಳತೆಯಿಂದಲೇ ಮನಸ್ಸು ಗೆಲ್ಲುತ್ತದೆ. ನೆನೆದಷ್ಟೂ ನೋವು ಕಥೆಯಲ್ಲಿ ಬೆಂಕಿ ನಂದಿಸುವ ಅಣಕು ಪ್ರದರ್ಶನವೇ ಪ್ರಭಾವಶಾಲಿ ಪ್ರತಿಮೆಯಾಗಿ ಮೂಡಿಬಂದಿದೆ. ಹೃದಯಕ್ಕೆ ಬಿದ್ದ ಬೆಂಕಿ ಹೇಗೆ ಮನಸ್ಸುಗಳನ್ನು ಸುಡುತ್ತದೆ ಎನ್ನುವುದೂ, ಆ ಬೆಂಕಿಯಿಂದ ಹೊರಬರಲು ಯತ್ನಿಸುವ ನಾಯಕ-ನಾಯಕಿಗೆ ಬದುಕೇ ಹೇಗೆ ಅಣಕವಾಗಿದೆ ಎನ್ನುವುದೂ ಕಥೆಯ ಅಂದವನ್ನು ಹೆಚ್ಚಿಸುತ್ತದೆ. ಇಲ್ಲಿ ಭಾಷೆಯ ಬಳಕೆ ಮತ್ತು ಬರವಣಿಗೆಯ ಶೈಲಿ ಗಮನ ಸೆಳೆಯುತ್ತದೆ".
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ, ತಮ್ಮ ಅಮೂಲ್ಯ ಸಮಯವನ್ನು ನೀಡಿದ ತೀರ್ಪುಗಾರರಿಗೂ ಮತ್ತು ಸ್ಪರ್ಧೆಗೆ ಅಂತರ್ಜಾಲ ತಾಣದಲ್ಲಿ ಪ್ರಚಾರ ನೀಡಿದ ಒನ್ಇಂಡಿಯಾ ಕನ್ನಡ ಸಂಪಾದಕ ವರ್ಗಕ್ಕೂ ಕನ್ನಡ ಸಂಘ(ಸಿಂಗಪುರ)ವು ಆಭಾರಿಯಾಗಿದೆ. ಕನ್ನಡ ಸಂಘ(ಸಿಂಗಪುರ)ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.singara.org ಅಂತರ್ಜಾಲ ಕೊಂಡಿಯನ್ನು ಕ್ಲಿಕ್ಕಿಸಿ. ವಿಜೇತ ಲೇಖನಗಳು ನವೆಂಬರ್ ತಿಂಗಳಿನ ಸಿಂಚನ ಪತ್ರಿಕೆಯಲ್ಲಿ ಪ್ರಕಟವಾಗಲಿವೆ. ಸಿಂಚನ ಪತ್ರಿಕೆಯ ಎಲ್ಲಾ ಸಂಚಿಕೆಗಳನ್ನು ಓದಲು http://singara.org/sinchana-newsletter/ ಅಂತರ್ಜಾಲ ತಾಣದಲ್ಲಿ ವಿಹರಿಸಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications