ಸಿಂಚನ ಸಾಹಿತ್ಯಸ್ಪರ್ಧೆ - 2012ರ ಫಲಿತಾಂಶಗಳು

ವಿಷಯಾಧಾರಿತ ಲೇಖನಗಳು
ವಿಷಯ : 1) ಸ್ಥಳೀಯ ಕನ್ನಡ ಸಂಘ ಮತ್ತು ನಾನು ಅಥವಾ 2) ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು.
ಈ ವರ್ಗದ ಏಕೈಕ ಬಹುಮಾನ ಪಡೆದ ಲೇಖನ : 'ಚಹಾ ಚಟಭಯಂಕರರೇ ಈ ಆಂಗ್ಲರು'. ಲೇಖಕಿ: ಡಾ|| ಉಮಾ ವೆಂಕಟೇಶ್, ಯು.ಕೆ. (ವಿಷಯ : ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು). ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು (ಸೀತಾ ಕೇಶವ, ಆಸ್ಟ್ರೇಲಿಯ) ಮತ್ತು ಸಿಂಗಪುರವೆಂಬ ವಿಸ್ಮಯ (ಭಾರ್ಗವಿ ಆನಂದ್, ಬೆಂಗಳೂರು) ಲೇಖನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಸಣ್ಣ ಕಥೆಗಳು
ಮೊದಲನೇ ಬಹುಮಾನ : ಮೊಹರಂ, ಲೇಖಕ: ಹನುಮಂತ ಹಾಲಿಗೇರಿ, ಬೆಂಗಳೂರು.
ಎರಡನೇ ಬಹುಮಾನ : ತೆರೆಯಿರದ ಕಿಟಕಿ, ಲೇಖಕ: ನವೀನ್ ಭಟ್, ಶೃಂಗೇರಿ.
ಮೂರನೇ ಬಹುಮಾನ : ನೆನೆದಷ್ಟೂ ನೋವು, ಲೇಖಕ: ವಿಜಯ್ ಕುಮಾರ್ ಹೂಗಾರ್, ಬೆಂಗಳೂರು.
ಪೂತನಿ (ಅನಿತಾ ನರೇಶ್ ಮಂಚಿ), ಬಸ್ ಸ್ಟಾಪ್ (ನಾಗರಾಜ್ ಎಮ್.), ಮತ್ತೆ ಮೂಡಿತು ಹೊಂಬಿಸಿಲು (ಜಯಶ್ರೀ ಭಟ್), ದೊಡ್ಡೆತ್ತು (ಮಂಜುನಾಥ ಹಿರೇಚೌಟಿ) ಮತ್ತು ಬಣ್ಣದ ಕನಸು (ಮಾಲಿನಿ ಭಟ್) ಕತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವನಗಳು
ಮೊದಲನೇ ಬಹುಮಾನ : ತಾಯಿ, ಲೇಖಕ : ವಿನಯ್ ಸಿಂಹ, ಸಿಂಗಪುರ.
ಎರಡನೇ ಬಹುಮಾನ : ಸೃಷ್ಟಿಯ ರಹಸ್ಯ, ಲೇಖಕ: ನಾಗೇಶ್ ಮೈಸೂರು, ಸಿಂಗಪುರ.
ಮೂರನೆಯ ಬಹುಮಾನ : ಶಿಲ್ಪಿ, ಲೇಖಕ: ಗಣೇಶ್ ಹೆಗ್ಡೆ, ಚಿಕ್ಕಮಗಳೂರು.
ಅಣುಶಕ್ತಿ (ಡಾ||ನಾಗಭೂಷಣ ಮುಲ್ಕಿ), ಅಂಟಿಯೂ ಅಂಟದ ಮೆರಗು (ನರಹರಿ ಭಟ್), ತೈಲವಿದ್ದಂತೆ ಹಣ (ಸುಗುಣ ಮಹೇಶ್), ಸುಳಿದು ಬಾ ಪ್ರೇಮ (ಸಾವಿತ್ರಿ ಹಟ್ಟಿ) ಮತ್ತು ಅಮ್ಮನ ನೆನಪು (ಸಂದೀಪ್ ಕೆ.ಸಿ.) ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕನ್ನಡ ಸಂಘ (ಸಿಂಗಪುರ)ದ ಕೋರಿಕೆಯನ್ನು ಮನ್ನಿಸಿ ಸಾಹಿತ್ಯ ಹಾಗೂ ಪತ್ರಿಕಾರಂಗದ ಹೆಸರಾಂತ ವ್ಯಕ್ತಿಗಳಾದ ವಾಣಿ ರಾಮದಾಸ್, ಕೃಷ್ಣ ಸುಬ್ಬರಾವ್, ನಾಗ ಐತಾಳ್ (ಅಹಿತಾನಲ), ಹನೀಫ್ ಬಿ.ಎಮ್, ರಾಮನಾಥ್ ಎಮ್., ಬಿ.ಆರ್. ಕಮಲ ಅವರು ತೀರ್ಪುಗಾರರಾಗಿ ಸಕಾಲದಲ್ಲಿ ತೀರ್ಪು ನೀಡಿ ಸಹಕರಿಸಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications