ಸಿಂಚನ ಸಾಹಿತ್ಯಸ್ಪರ್ಧೆ - 2012ರ ಫಲಿತಾಂಶಗಳು

ವಿಷಯಾಧಾರಿತ ಲೇಖನಗಳು
ವಿಷಯ : 1) ಸ್ಥಳೀಯ ಕನ್ನಡ ಸಂಘ ಮತ್ತು ನಾನು ಅಥವಾ 2) ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು.
ಈ ವರ್ಗದ ಏಕೈಕ ಬಹುಮಾನ ಪಡೆದ ಲೇಖನ : 'ಚಹಾ ಚಟಭಯಂಕರರೇ ಈ ಆಂಗ್ಲರು'. ಲೇಖಕಿ: ಡಾ|| ಉಮಾ ವೆಂಕಟೇಶ್, ಯು.ಕೆ. (ವಿಷಯ : ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು). ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು (ಸೀತಾ ಕೇಶವ, ಆಸ್ಟ್ರೇಲಿಯ) ಮತ್ತು ಸಿಂಗಪುರವೆಂಬ ವಿಸ್ಮಯ (ಭಾರ್ಗವಿ ಆನಂದ್, ಬೆಂಗಳೂರು) ಲೇಖನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಸಣ್ಣ ಕಥೆಗಳು
ಮೊದಲನೇ ಬಹುಮಾನ : ಮೊಹರಂ, ಲೇಖಕ: ಹನುಮಂತ ಹಾಲಿಗೇರಿ, ಬೆಂಗಳೂರು.
ಎರಡನೇ ಬಹುಮಾನ : ತೆರೆಯಿರದ ಕಿಟಕಿ, ಲೇಖಕ: ನವೀನ್ ಭಟ್, ಶೃಂಗೇರಿ.
ಮೂರನೇ ಬಹುಮಾನ : ನೆನೆದಷ್ಟೂ ನೋವು, ಲೇಖಕ: ವಿಜಯ್ ಕುಮಾರ್ ಹೂಗಾರ್, ಬೆಂಗಳೂರು.
ಪೂತನಿ (ಅನಿತಾ ನರೇಶ್ ಮಂಚಿ), ಬಸ್ ಸ್ಟಾಪ್ (ನಾಗರಾಜ್ ಎಮ್.), ಮತ್ತೆ ಮೂಡಿತು ಹೊಂಬಿಸಿಲು (ಜಯಶ್ರೀ ಭಟ್), ದೊಡ್ಡೆತ್ತು (ಮಂಜುನಾಥ ಹಿರೇಚೌಟಿ) ಮತ್ತು ಬಣ್ಣದ ಕನಸು (ಮಾಲಿನಿ ಭಟ್) ಕತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವನಗಳು
ಮೊದಲನೇ ಬಹುಮಾನ : ತಾಯಿ, ಲೇಖಕ : ವಿನಯ್ ಸಿಂಹ, ಸಿಂಗಪುರ.
ಎರಡನೇ ಬಹುಮಾನ : ಸೃಷ್ಟಿಯ ರಹಸ್ಯ, ಲೇಖಕ: ನಾಗೇಶ್ ಮೈಸೂರು, ಸಿಂಗಪುರ.
ಮೂರನೆಯ ಬಹುಮಾನ : ಶಿಲ್ಪಿ, ಲೇಖಕ: ಗಣೇಶ್ ಹೆಗ್ಡೆ, ಚಿಕ್ಕಮಗಳೂರು.
ಅಣುಶಕ್ತಿ (ಡಾ||ನಾಗಭೂಷಣ ಮುಲ್ಕಿ), ಅಂಟಿಯೂ ಅಂಟದ ಮೆರಗು (ನರಹರಿ ಭಟ್), ತೈಲವಿದ್ದಂತೆ ಹಣ (ಸುಗುಣ ಮಹೇಶ್), ಸುಳಿದು ಬಾ ಪ್ರೇಮ (ಸಾವಿತ್ರಿ ಹಟ್ಟಿ) ಮತ್ತು ಅಮ್ಮನ ನೆನಪು (ಸಂದೀಪ್ ಕೆ.ಸಿ.) ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕನ್ನಡ ಸಂಘ (ಸಿಂಗಪುರ)ದ ಕೋರಿಕೆಯನ್ನು ಮನ್ನಿಸಿ ಸಾಹಿತ್ಯ ಹಾಗೂ ಪತ್ರಿಕಾರಂಗದ ಹೆಸರಾಂತ ವ್ಯಕ್ತಿಗಳಾದ ವಾಣಿ ರಾಮದಾಸ್, ಕೃಷ್ಣ ಸುಬ್ಬರಾವ್, ನಾಗ ಐತಾಳ್ (ಅಹಿತಾನಲ), ಹನೀಫ್ ಬಿ.ಎಮ್, ರಾಮನಾಥ್ ಎಮ್., ಬಿ.ಆರ್. ಕಮಲ ಅವರು ತೀರ್ಪುಗಾರರಾಗಿ ಸಕಾಲದಲ್ಲಿ ತೀರ್ಪು ನೀಡಿ ಸಹಕರಿಸಿದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications