ಕೇರಿಯಲ್ಲಿ ಭಕ್ತಿಭಾವ ಬಿಂಬಿಸುವ ಬೊಂಬೆ ಪ್ರದರ್ಶನ

ಏಕಲವ್ಯನ ಗುರುಭಕ್ತಿ, ಮದರ್ ತೆರೇಸಾರ ಸೇವಾ ಭಕ್ತಿ, ಕಲೋಪಾಸಕರ ಕಲಾಭಕ್ತಿ, ಭರತನ ಭ್ರಾತೃಭಕ್ತಿ, ಶ್ರವಣ ಕುಮಾರನ ಮಾತೃಪಿತೃಭಕ್ತಿ, ಗಾಂಧೀಜಿ ಮತ್ತಿತರ ನಾಯಕರ ರಾಷ್ಟ್ರಭಕ್ತಿ, ಸುಧಾಮ ಕೃಷ್ಣರ ಮಿತ್ರಭಕ್ತಿ, ಶಬರಿ ಹನುಮಂತರ ರಾಮಭಕ್ತಿ, ಪುರಂದರ ಮೀರ ಕನಕರ ದಾಸಭಕ್ತಿ ಮತ್ತು ಶ್ರೀರಾಮನ ಪಿತೃಭಕ್ತಿ ಈ ರೀತಿಯಾದ ಭಕ್ತಿ ವೈವಿಧ್ಯತೆಯಲ್ಲಿ, ಸಫಲತೆಯ ಭಾವ ಮೂಡಿರುವಲ್ಲಿ, ತಾಯಿ ಚಾಮುಂಡಿಯು ಎಲ್ಲರಿಗೂ ಸುಖ ಸಂತೋಷವನ್ನು ಕೊಡಲಿ.
ರವಿ, ಸವಿತಾ ಸಿಂಧು ಹಾಗೂ ಸೀಮ
ಕೇರಿ, ನಾರ್ತ್ ಕೇರೋಲಿನ
ರಾಮಾಯಣ ಕಥೆ ಹೇಳುವ ಬೊಂಬೆ ಪ್ರದರ್ಶನ












Click it and Unblock the Notifications