ಅಮೆಜಾನ್ ಸಿಇಒ ಜೆಫ್ ಬಾಹ್ಯಾಕಾಶದಲ್ಲೇ ಇರಲಿ ಭೂಮಿಗೆ ಬರೋದು ಬೇಡ
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರು ಮುಂದಿನ ತಿಂಗಳು ಬ್ಯಾಹಕಾಶಕ್ಕೆ ಹಾರುವುದಾಗಿ ಘೋಷಿಸಿದ್ದಾರೆ.
ಬ್ಲೂ ಒರಿಜಿನ್ ಸಂಸ್ಥಾಪಕ ಮತ್ತು ಬೆಫ್ ಬೆಜೋಸ್ ಸಹೋದರ ಮಾರ್ಕ್ ಬೆಜೋಸ್ ಇವರೊಂದಿಗೆ ನ್ಯೂ ಶೆಪರ್ಡ್ ರಾಕೆಟ್ ಮೂಲಕ ಬಾಹ್ಯಕಾಶಕ್ಕೆ ತೆರಳಲಿದ್ದಾರೆ. ಜುಲೈ 20ರಂದು ಬಾಹ್ಯಕಾಶಕ್ಕೆ ತೆರಳುವ ಪ್ಲಾನ್ ಹಾಕಿಕೊಂಡಿದ್ದಾರೆ.
ಆದರೆ ಜನರು ಮಾತ್ರ ಜೆಫ್ ಅವರು ಬಾಹ್ಯಾಕಾಶದಲ್ಲೇ ಉಳಿಯಲು ಮತ್ತೆ ಭೂಮಿಗೆ ಬರುವುದು ಬೇಡ ಎಂದು ಹೇಳುತ್ತಿದ್ದಾರೆ.

ಬ್ಲೂ ಒರಿಜಿನ್ 2012ರಿಂದ ನ್ಯೂ ಶೆಪರ್ಡ್ ಮತ್ತು ಅದರ ಸುರಕ್ಷಿತ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. 15 ಯಶಸ್ವಿ ಕಾರ್ಯಚರಣೆಯ ಜೊತೆಗೆ 3 ಎಸ್ಕೇಪ್ ಪರೀಕ್ಷೆಯನ್ನು ಎದುರಿಸಿದೆ. ತೊಂದರೆಯಾದ ಪ್ರಯಾಣಿಕರು ಸುರಕ್ಷತವಾಗಿರುವಂತೆ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ.
ಜೆಫ್ ಬಾಹ್ಯಾಕಾಶಕ್ಕೆ ಹಾರಿದ ನಂತರ ಭೂಮಿಗೆ ಮರಳದಂತೆ ತಡೆಯಲು ಸುಮಾರು 97 ಸಾವಿರ ಮಂದಿ ಸಹಿ ಹಾಕಿದ್ದಾರೆ. ಅವರು 11 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿರುತ್ತಾರೆ, ಒಂದೇ ಸಮಯದಲ್ಲಿ ಆರು ಮಂದಿ ತೆರಳುವಂತೆ ರಾಕೆಟ್ ಸಿದ್ಧಪಡಿಸಲಾಗಿದೆ. ಜೆಫ್ ಅವರು 5 ವರ್ಷವಿದ್ದಾಗಿನಿಂದ ಬಾಹ್ಯಾಕಾಶಕ್ಕೆ ಹಾರುವ ಕನಸು ಕಂಡಿದ್ದರು. ಜುಲೈ 20 ರಂದು ನಾನು ನನ್ನ ಸಹೋದರನೊಂದಿಗೆ ಬಾಹ್ಯಾಕಾಶಕ್ಕೆ ತೆರಳಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಆದರೆ ಅವರು ಬಾಹ್ಯಾಕಾಶದಿಂದ ಭೂಮಿಗೆ ಬರುವುದೇ ಬೇಡ ಎಂದು ಸಾವಿರಾರು ಮಂದಿ ಸಹಿ ಹಾಕಿದ್ದಾರೆ. ನ್ಯೂ ಶೆಪರ್ಡ್ ರಾಕೆಟ್ ಮತ್ತು ಕ್ಯಾಪ್ಸುಲ್ ಕ್ಯಾಂಬೊ ಮೂಲಕ 6 ಪ್ರಯಾಣಿಕರು ಜೊತೆಗೆ ಸುಮಾರು 62 ಮೈಲಿ (100 ಕಿ.ಮೀ) ಹಾರಾಡಲಿದೆ. ಇನ್ನು ನ್ಯೂ ಶೆಪರ್ಡ್ ಅನ್ನು ಸುರಕ್ಷಿತವಾಗಿ ವಿನ್ಯಾಸ ಮಾಡಲಾಗಿದೆ.
ರಾಯಿಟರ್ಸ್ ಪ್ರಕಾರ ಬ್ಲೂ ಒರಿಜಿನ್ ನ್ಯೂ ಶೆಪರ್ಡ್ ಮೂಲಕ ಬಾಹ್ಯಕಾಶಕ್ಕೆ ತೆರಳುವ ನೌಕೆಯ ಆಸಕ್ಕೆ 2.8 ಮಿಲಿಯನ್ ಖರ್ಚು ಮಾಡಿದೆ ಎಂದು ಬಹಿರಂಗಪಡಿಸಿದೆ.
ಜೂನ್ 10ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಜೂನ್ 12ರಂದು ಅನ್ಲೈನ್ ಹರಾಜಿನ ಮೂಲಕ ಅಂತಿ ಹಂತದ ಪ್ರಕ್ರಿಯೆ ಮುಕ್ತಾಯಗೊಳ್ಳಿದೆ ಎಂದು ತಿಳಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications