ಉಡುಪಿಯಾದ್ಯಂತ ಆಟಿ ಅಮಾವಾಸ್ಯೆ ಸಂಭ್ರಮ: ವಿಶೇಷ ಕಷಾಯ ಸೇವನೆ
ಉಡುಪಿ, ಜುಲೈ 20: ಆಷಾಢ ಅಮಾವಾಸ್ಯೆ ಎಂದರೆ ಕರಾವಳಿಯ ತುಳುವರ ಪಾಲಿಗೆ ಮಹತ್ವದ ದಿನ. ಈ ದಿವಸ ಮುಂಜಾನೆ ಎದ್ದು, ಹಾಲೆ ಮರದ ತೊಗಟೆಯ ಕಹಿಯಾದ ಕಷಾಯ ಕುಡಿದರೇನೇ ಈ ದಿನಕ್ಕೊಂದು ಸಾರ್ಥಕತೆ. ಆದರೆ ಯಾಕೆ ಈ ಕಷಾಯ ಕುಡಿಯುತ್ತಾರೆ? ಇದಕ್ಕೊಂದು ಹಿನ್ನೆಲೆ ಇದೆ.
Recommended Video
Drone Prathap ವಿರುದ್ಧ FIR ದಾಖಲು | Oneindia kannada
ತುಳುವರು ಆಟಿ ಎಂದು ಕರೆಯಲ್ಪಡುವ ಆಷಾಢ ಮಾಸದಲ್ಲಿ ವಿಪರೀತ ಮಳೆಯಾಗುತ್ತಿತ್ತು. ಮಳೆ ಎಂದ ಮೇಲೆ ಕೇಳಬೇಕೇ? ಮಳೆಯ ಜೊತೆಗೆ ಸಾಂಕ್ರಾಮಿಕ ರೋಗ, ರುಜಿನಗಳೂ ಸಹಜ. ಹಾಗಾಗಿ ರೋಗಗಳು ಬಾಧಿಸದೇ ಇರಲಿ ಎಂದು ತುಳುವರು ಹಾಲೆ ಮರದ ತೊಗಟೆಯ ಕಷಾಯ ಮಾಡಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ತಾವೂ ಕುಡಿದು ನೆರೆ ಹೊರೆಯವರಿಗೂ ಕಷಾಯ ಹಂಚುವುದು ವಾಡಿಕೆ.

ಹೀಗಾಗಿ ಇಂದು ಉಡುಪಿಯೆಲ್ಲೆಡೆ ಗ್ರಾಮೀಣ ಭಾಗದ ಜನರು ಮುಂಜಾನೆ ಎದ್ದು ಹಾಲೆ ಮರದ ಕಷಾಯ ಸೇವಿಸಿದರು. ಅತ್ಯಂತ ಕಹಿಯಾದ ಈ ಕಷಾಯ ಹಲವು ರೋಗಗಳಿಗೆ ಔಷಧ ಎಂದು ಇಲ್ಲಿನ ಜನ ಭಾವಿಸುತ್ತಾರೆ.

ಉಡುಪಿಯ ಹಲವೆಡೆಗಳಲ್ಲಿ ಇಂದು ಹಾಲೆ ಮರದ ತೊಗಟೆ ಸೀಳಿ ಕಷಾಯ ಮಾಡಿ ಕುಡಿಯುವ ದೃಶ್ಯ ಕಂಡು ಬಂತು.
More From
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications