ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ... Vaibhav Suryavanshi
ಜೀವನದಲ್ಲಿ ದುಡ್ಡು ಮಾಡಬೇಕು... ಹೇಗಾದರೂ ಮಾಡಿ ಜೀವನದಲ್ಲಿ ಸೆಟಲ್ ಆಗಬೇಕು... ಕೋಟಿ, ಕೋಟಿ ರೂಪಾಯಿ ಆಸ್ತಿ ಮಾಡಬೇಕು... ಹಿಂಗೆ ಹುಡುಗರು ಕನಸು ಕಾಣುತ್ತಾರೆ, ತಾವು & ತಮ್ಮ ಅಪ್ಪ, ಅಮ್ಮ ಚನ್ನಾಗಿ ಇರಬೇಕು ಅಂತಾನೇ ಸಾಕಷ್ಟು ತ್ಯಾಗ ಮಾಡುತ್ತಾರೆ. ಅದರಲ್ಲೂ ಲಕ್ಷಾಂತರ ಜನ ಕ್ರಿಕೆಟ್ ಮೈದಾನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಒದ್ದಾಡುತ್ತಾರೆ. ಆದರೂ ಕೆಲವರಿಗೆ ಅದೃಷ್ಟವೇ ಕೈಹಿಡಿದು ಅವಕಾಶ ಕೊಡುತ್ತದೆ. ಅದರಲ್ಲೂ 14 ವರ್ಷದ ವೈಭವ್ ಸೂರ್ಯವಂಶಿಗೆ ಈಗ ಅದೃಷ್ಟ ದೇವತೆ ಒಲಿದು ಬಂದಿದ್ದು...
ಕೇವಲ 365 ದಿನಗಳ ಹಿಂದೆ ಇದೇ ವೈಭವ್ ಸೂರ್ಯವಂಶಿ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದರು ಅನ್ನೋ ಅತಿ ರಂಜಿತ ಕಥೆಗಳು ಸೋಷಿಯಲ್ ಮೀಡಿಯಾ ಸುತ್ತಮುತ್ತ ಓಡುತ್ತಿವೆ. ಅದರಲ್ಲೂ ಐಪಿಎಲ್ ಇರದೇ ಇದ್ದಿದ್ದರೆ ವೈಭವ್ ಸೂರ್ಯವಂಶಿ ಬದುಕು ತುಂಬಾ ಕಷ್ಟದಲ್ಲೇ ಇರುತ್ತಿತ್ತು ಅನ್ನೋ ಸಮರ್ಥನೆ ಕೂಡ ಸಿಗುತ್ತದೆ. ಇದೆಲ್ಲವನ್ನೂ ಬಿಟ್ಟು ಕಷ್ಟದಿಂದಲೇ ಮೇಲೆ ಬಂದಿರುವ ವೈಭವ್ ಸೂರ್ಯವಂಶಿ ಈಗ ಕ್ರಿಕೆಟ್ ಲೋಕದ ಹೀರೋ ಆಗಿದ್ದಾರೆ. ಅದರಲ್ಲೂ ವೈಭವ್ ಸೂರ್ಯವಂಶಿಗೆ ಕೋಟಿ ಕೋಟಿ ರೂಪಾಯಿ ಹಣ ಕೂಡ ಹುಡುಕಿಕೊಂಡು ಬರುತ್ತಿದೆ. ಹೀಗಿದ್ದಾಗಲೇ, ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ...

ಹುಡುಗಿಯರ ಕಾಟಕ್ಕೆ ವೈಭವ್ ಸೂರ್ಯವಂಶಿ...
ಯೆಸ್, ವೈಭವ್ ಸೂರ್ಯವಂಶಿ ಐಪಿಎಲ್ ಆಡಲು ಶುರು ಮಾಡಿದ ನಂತರ ದೊಡ್ಡ ಲೆವೆಲ್ಗೆ ಬೆಳೆದರು. ಅದರಲ್ಲೂ ಯಾವಾಗ ಐಪಿಎಲ್ ಅಖಾಡದಲ್ಲಿ ವೈಭವ್ ಸೂರ್ಯವಂಶಿ 100 ರನ್ ಬಾರಿಸಿದರೋ, ಅಲ್ಲಿಂದ ಶುರುವಾಗಿತ್ತು ನೋಡಿ ಹೊಸ ಹವಾ. ಇದೀಗ ಅಂಡರ್-19 ತಂಡಕ್ಕೆ ಕೂಡ ಅಬ್ಬರದಿಂದಲೇ ಆಡುತ್ತಾ, ದೊಡ್ಡದಾಗಿ ಸೌಂಡ್ ಮಾಡುತ್ತಿದ್ದಾರೆ 14 ವರ್ಷದ ವೈಭವ್ ಸೂರ್ಯವಂಶಿ. ಹೀಗಿದ್ದಾಗಲೇ, ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ...
ವೈಭವ್ ಸೂರ್ಯವಂಶಿ ಫುಲ್ ಫೇಮಸ್!
ಅಂದಹಾಗೆ ಬಿಹಾರ ಮೂಲದ ವೈಭವ್ ಸೂರ್ಯವಂಶಿಗೆ ಇದೀಗ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನ ಮೂಲೆ ಮೂಲೆಯಲ್ಲೂ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದೇ ರೀತಿ ಈಗ ಇಬ್ಬರು ಮಹಿಳಾ ಅಭಿಮಾನಿಗಳು ವೈಭವ್ ಸೂರ್ಯವಂಶಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಲು ಬರೋಬ್ಬರಿ 6 ಗಂಟೆಗಳ ಕಾಲ ಕಾರು ಚಲಾಯಿಸಿಕೊಂಡು ಬಂದಿದ್ದಾರಂತೆ. ಈ ವಿಷಯ ಈಗ ಸೋಷಿಯಲ್ ಮೀಡಿಯಾ ಪೂರ್ತಿ ಸಂಚಲನ ಸೃಷ್ಟಿಸಿದ್ದು, ಅಲ್ಲದೆ ವೈಭವ್ ಸೂರ್ಯವಂಶಿ ಅವರ ಮಹಿಳಾ ಅಭಿಮಾನಿಗಳು ಇದೇ ವೇಳೆ ರಾಜಸ್ಥಾನ ರಾಯಲ್ಸ್ ಟಿ-ಶರ್ಟ್ ಕೂಡ ಹಾಕಿಕೊಂಡಿರುವುದು ಇನ್ನಷ್ಟು ಗಮನವನ್ನ ಸೆಳೆದಿದೆ. ಈ ನಡುವೆ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಹುಡುಗಿಯರ ಕಾಟ ಕೂಡ ಹೆಚ್ಚಾಗಿದೆ ಅನ್ನೋ ಚರ್ಚೆ ಶುರುವಾಗಿದೆ. ಸದ್ಯಕ್ಕೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್ನಲ್ಲಿ ಭಾರತದ ಪರವಾಗಿ ಆಡುತ್ತಿದ್ದಾರೆ.
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications