ರಾಷ್ಟ್ರಪತಿ ಇತರೆ ಗಣ್ಯರಿಂದ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ
ನವದೆಹಲಿ, ಜೂನ್ 23 : ರಂಜಾನ್ ತಿಂಗಳಿನಲ್ಲಿ ಉಪವಾಸ ಇರುವ ಮುಸ್ಲಿಂ ಸಮುದಾಯದವರಿಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಇತರ ಗಣ್ಯರು ಶುಕ್ರವಾರ ಇಫ್ತಾರ್ ಕೂಟವನ್ನು ಆಯೋಜಿಸಿದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ, ಮುಸ್ಲಿಂ ಬಾಧವರಿಗೆ ಶುಭಾಶಗಳನ್ನು ಹೇಳಿದರು.
Delhi: President Pranab Mukherjee hosts #iftar at Rashtrapati Bhawan #Ramazan pic.twitter.com/eiwN7oIAFL
— ANI (@ANI_news) June 23, 2017
ಇನ್ನು ಬಿಹಾರದ ಪಟ್ನಾದಲ್ಲಿ ಆರ್ ಜೆಡಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಇಬ್ಬರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Bihar: RJD Chief Lalu Prasad Yadav & CM Nitish Kumar at RJD's iftaar party held in Patna. pic.twitter.com/Bv9kipUDLY
— ANI (@ANI_news) June 23, 2017
ಮತ್ತೊಂದೆಡೆ ಉತ್ತರ ಪ್ರದೇಶ ಗವರ್ನರ್ ರಾಮ್ ನಾಯ್ಕ್ ಇಂದು ಲಕ್ನೋದಲ್ಲಿ ಇಫ್ತಾರ್ ಕೂಟ ಆಯೋಜಿಸಿದರು.
UP Governor Ram Naik holds #iftar in Lucknow #Ramazan pic.twitter.com/9DVMiMUY3x
— ANI UP (@ANINewsUP) June 23, 2017