ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಸಭ್ಯತೆ ಕಾಪಾಡಲಿ ಎಂದ ಸುಷ್ಮಾ ಸ್ವರಾಜ್

|
Google Oneindia Kannada News

ನವದೆಹಲಿ, ಏ.6: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮಾತಿನಲ್ಲಿ ಹಿಡಿತವಿಟ್ಟುಕೊಂಡು ಸಭ್ಯತೆ ಕಾಪಾಡಿದರೆ ಒಳ್ಳೆಯದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುಜರಾತ್​ನ ಗಾಂಧಿನಗರದಿಂದ ಆರು ಬಾರಿ ಗೆದ್ದು ಸಂಸದರಾದ ಎಲ್​.ಕೆ.ಆಡ್ವಾಣಿಯವರಿಗೆ ಈ ಬಾರಿ ಬಿಜೆಪಿ ಅವಮಾನ ಮಾಡಿದೆ.

ಅವರಿಗೆ ಟಿಕೆಟ್​ ನೀಡದೆ ಅಮಿತ್​ ಷಾ ಅವರಿಗೆ ನೀಡಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಆದರೆ ಗುರುವಿಗೆ ಅತ್ಯುನ್ನತ ಸ್ಥಾನ ಕೊಡಬೇಕು ಎಂಬುದನ್ನು ಮರೆತಂತಿದೆ.

Maintain Some Decorum Sushma Swaraj On Rahul Gandhis LK Advani Remark

ಎಲ್​.ಕೆ.ಆಡ್ವಾಣಿಯವರು ತಮ್ಮ ಗುರು ಎಂದು ಮೋದಿ ಕರೆಯುತ್ತಾರೆ. ಆದರೆ ಅವರನ್ನು ಪಕ್ಷದಿಂದಲೇ ಹೊರಹಾಕಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪ ಮಾಡಿದ್ದರು.

ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...

ಪ್ರಧಾನಿ ಮೋದಿಯವರು ಅವರ ಗುರು ಎಲ್​.ಕೆ.ಅಡ್ವಾಣಿಯವರನ್ನು ಅನುಚಿತವಾಗಿ ಹೊರಹಾಕಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದ ಮಾತಿಗೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಅಡ್ವಾಣಿ ಅವರು ನಮ್ಮ ತಂದೆ ಸ್ಥಾನದಲ್ಲಿ ಇದ್ದಾರೆ.

ರಾಹುಲ್​ ಗಾಂಧಿಯವರ ಮಾತು ನಮಗೆ ತುಂಬ ನೋವು ತಂದಿದೆ. ದಯವಿಟ್ಟು ಮಾತನಾಡುವಾಗ ಸಭ್ಯತೆಯಿಂದ ಶಬ್ದ ಬಳಸಿ ಎಂದಿದ್ದಾರೆ.

English summary
External Affairs Minister and senior BJP leader Sushma Swaraj today asked Congress Chief Rahul Gandhi to "try to maintain some decorum", responding to his comment that Prime Minister Narendra Modi kicked his guru LK Advani out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X