2030ಕ್ಕೆ ರ ಹೊತ್ತಿಗೆ ಏಡ್ಸ್ ಮುಕ್ತ ಪೀಳಿಗೆ
ನವದೆಹಲಿ, ಡಿಸೆಂಬರ್ 1: ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಇದು ಏಡ್ಸ್ ನಿಂದ ಪ್ರಾಣತೆತ್ತವರ ದಿನವೂ ಹೌದು. ಇದು ಸರ್ಕಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಗೆ ಏಡ್ಸ್ ಜಾಗೃತಿ ಮೂಡಿಸಲು ಇರುವ ಅವಕಾಶವೂ ಹೌದು. ಮಾನವ ಜೀವನವನ್ನು ಉತ್ತಮಗೊಳಿಸಿ 2030ರ ವೇಳೆಗೆ ಏಡ್ಸ್ ಮುಕ್ತ ಪೀಳಿಗೆ ನಿರ್ಮಾಣದ ಅವಶ್ಯಕತೆಯಿದೆ.
2030ರ ವೇಳೆಗೆ ಏಡ್ಸ್ ಹೇಗೆ ಮುಕ್ರವಾಗಿಸಬಹುದು ಎಂಬುದರ ಬಗ್ಗೆ ಅಮೇರಿಕಾ ರಾಯಭಾರತ್ವ ಭಾರತ ಸರ್ಕಾರ ಸೇರಿದಂತೆ ಅನೇಕ ಸಾಮುದಾಯಿಕ ಸಂಘಟನೆಗಳು, ವಕೀಲರು, ತಂತ್ರಜ್ಞರು ರೊಂದಿಗೆ ನವೆಂಬರ್ 30 ರಂದು ಚರ್ಚೆ ನಡೆಸಿದೆ.[ಏಡ್ಸ್ ಮನೋರೋಗಕಾರಿ, ಅರಿತರೆ ಸಹಕಾರಿ]

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ರಾಯಭಾರಿ ಮೇರಿಕೇ ಕಾರ್ಲ್ಸನ್ ಈ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಭಲವಾಗಿ ಹೋರಾಡಲು ಮತ್ತು ತಮ್ಮ ಗುರಿ ಸಾದಿಸಲು ಎಲ್ಲರ ಸಹಕಾರ ಅಗತ್ಯ, ಜೊತೆಗೆ ಭಾರತದಲ್ಲಿಯೂ ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ಏಡ್ಸ್ ನಿರ್ಮೂಲನೆಗೆ ಪ್ರೆಸಿಡೆನ್ಸಿ ಎಮರ್ಜೆನ್ಸಿ ಪ್ಲಾನ್ ಫಾರ್ ಏಡ್ಸ್ ರಿಲೀಫ್ (ಪಿಇಪಿಎಫ್ಎಆರ್) ಎಂಬ ಸಂಸ್ಥೆ ಸ್ಥಾಪಿಸಿ ಅಮೆರಿಕ ಸಂಯುಕ್ತ ಸಂಸ್ಥಾನ ಹೆಚ್ಚು ಹೂಡಿಕೆಯನ್ನು ಮಾಡಿದೆ, ಭಾರತ 300 ಮಿಲಿಯನ್ ಅಮೆರಿಕ ಡಾಲರ್ ಅನ್ನು ಕಾರ್ಯಕ್ರಮಕ್ಕೆ ನೀಡಿದ್ದು, ಈ ಹಣದಿಂದ ಒಟ್ಟಾಗಿ ಏಡ್ಸ್ ಸೊಂಕಿನ ವಿರುದ್ಧ ಮಾನವಜೀವನ ಉತ್ತಮಗೊಳಿಸಲು ದೇಶಗಳು ಕರಾರನ್ನು ಮಾಡಿಕೊಂಡಿವೆ.[ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ]
ಪ್ರಸ್ತುತ ಭಾರತ ಸರ್ಕಾರವು ಏಡ್ಸ್ ವಿರುದ್ಧ ಮಾನವ ಜೀವನ ಸುಧಾರಿಸಲು ಶ್ರಮಿಸುತ್ತಿದ್ದು, 2001 ರಿಂದಾಚೆಗೆ ಶೇ.66 ರಷ್ಟು ಎಚ್ ಐವಿ ಪೀಡಿತರು ಕಡಿಮೆಯಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದರಂತೆಯೇ ಪ್ರಪಂಚದಲ್ಲಿ ಭಾರತದ ರಾಷ್ಟ್ರೀಯ ಏಡ್ಸ್ ನಿಮೂರ್ಲನಾ ಕಾರ್ಯಕ್ರಮವು ಒಳ್ಳೆಯ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮವಾಗಿದೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications