ನೋಟು ಬದಲಿಸಲು ಬ್ಯಾಂಕಿನ ಮುಂದೆ ನಿಂತ ರಾಹುಲ್ ಗಾಂಧಿ
ನವದೆಹಲಿ, ನವೆಂಬರ್ 11: 'ಜನ ಸಾಮಾನ್ಯರ ಕಷ್ಟ ನರೇಂದ್ರ ಮೋದಿ ಅವರಿಗೆ ಅರ್ಥವಾಗುತ್ತಿಲ್ಲ. ಜನರ ಕಷ್ಟ ತಿಳಿಯಲು ನಾನು ಬ್ಯಾಂಕಿಗೆ ಬಂದಿದ್ದೇನೆ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
500 ಹಾಗೂ 1,000 ರು ಮುಖಬೆಲೆ ನೋಟುಗಳು ರದ್ದಾದ ಬೆನ್ನಲ್ಲೇ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕಿಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.
ಆದರೆ,
ಜನರ
ಬೇಡಿಕೆಗೆ
ತಕ್ಕಂತೆ
ಪೂರೈಕೆ
ಮಾಡಲು
ಬ್ಯಾಂಕುಗಳಿಗೆ
ಸಾಧ್ಯವಾಗುತ್ತಿಲ್ಲ.
ಹೀಗಾಗಿ
ಅನೇಕ
ಕಡೆ
ಗೊಂದಲ,
ಘರ್ಷಣೆ
ಉಂಟಾಗಿದೆ.
Mere logon ko kasht hua hai, mai unke saath khada hoon yahan: Congress VP Rahul Gandhi at SBI, Parliament street pic.twitter.com/v2fXfkmOdq
— ANI (@ANI_news) November 11, 2016
ಪರಿಸ್ಥಿತಿ
ಹೀಗಿರುವಾಗ
ಜನರ
ಸಂಕಷ್ಟವನ್ನು
ತಿಳಿಯಲು
ರಾಹುಲ್
ಗಾಂಧಿ
ಅವರು
ಸ್ಟೇಟ್
ಬ್ಯಾಂಕ್
ಆಫ್
ಇಂಡಿಯಾ,
ಸಂಸತ್ತಿನ
ಶಾಖೆಯ
ಮುಂದೆ
ಕ್ಯೂನಲ್ಲಿ
ನಿಂತುಕೊಂಡಿದ್ದಾರೆ.
Gareeb vyakti ko kasht ho raha hai, mai yahan Rs 4000 badalne aaya hoon: Congress VP Rahul Gandhi pic.twitter.com/gnyH1Xtetc
— ANI (@ANI_news) November 11, 2016
ನಾನು
4,000
ರುಪಾಯಿ
ವಿನಿಮಯ
ಮಾಡಿಕೊಳ್ಳಲು
ಬಂದಿದ್ದೇನೆ
ಎಂದಿದ್ದಾರೆ.
ಕೇಂದ್ರದ
ದಿಢೀರ್
ನಿರ್ಧಾರವನ್ನು
ಖಂಡಿಸಿದ್ದಾರೆ.
(ಒನ್ಇಂಡಿಯಾ
ಸುದ್ದಿ)