ದಕ್ಷಿಣ ಕನ್ನಡ 13, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ
ಮಂಗಳೂರು ಮಾರ್ಚ್ 30: ಕಾರವಳಿಯಲ್ಲಿ ಲೋಕಸಭಾ ಚುನಾವಣೆ ಅಖಾಡ ಸಿದ್ದಗೊಂಡಿದೆ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿಂದಂತೆ ಒಟ್ಟು ಒಟ್ಟು 15 ಮಂದಿ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು . ಈ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ, ಇನ್ನೊಬ್ಬರು ನಾಮಪತ್ರವನ್ನು ವಾಪಸು ಪಡೆದಿದ್ದಾರೆ. ಅಂತಿಮವಾಗಿ 13 ಮಂದಿ ಕಣದಲ್ಲಿದ್ದಾರೆ.ಅದರಂತೆ ಉಡುಪಿ ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ ಇಬ್ಬರು ನಾಮಪತ್ರಗಳನ್ನು ವಾಪಸು ಪಡೆದುಕೊಂಡಿದ್ದು ಅಂತಿಮವಾಗಿ 12 ಮಂದಿ ಕಣದಲ್ಲಿದ್ದಾರೆ .
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಕ್ಷೀ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ 13 ಅಭ್ಯರ್ಥಿಗಳ ವಿವರ ಇಂತಿದೆ.
ನಳಿನ್ ಕುಮಾರ್ ಕಟೀಲ್- ಬಿಜೆಪಿ
ಮಿಥುನ್ ಎಂ. ರೈ- ಕಾಂಗ್ರೆಸ್
ಎಸ್.ಸತೀಶ್ ಸಾಲ್ಯಾನ್- ಬಿಎಸ್ಪಿ
ಮುಹಮ್ಮದ್ ಇಲ್ಯಾಸ್ ತುಂಬೆ- ಎಸ್ಡಿಪಿಐ
ವಿಜಯ ಶ್ರೀನಿವಾಸ್ ಸಿ.- ಉತ್ತಮ ಪ್ರಜಾಕೀಯ ಪಾರ್ಟಿ
ಸುಪ್ರೀತ್ಕುಮಾರ್ ಪೂಜಾರಿ- ಹಿಂದುಸ್ಥಾನ ಜನತಾ ಪಾರ್ಟಿ
ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ!
ಅಬ್ದುಲ್ ಹಮೀದ್- ಪಕ್ಷೇತರ
ಅಲೆಗ್ಸಾಂಡರ್- ಪಕ್ಷೇತರ
ದೀಪಕ್
ರಾಜೇಶ್
ಕುವೆಲ್ಲೊ-
ಪಕ್ಷೇತರ
ಮುಹಮ್ಮದ್
ಖಾಲಿದ್-
ಪಕ್ಷೇತರ
ಮ್ಯಾಕ್ಸಿಂ ಪಿಂಟೊ- ಪಕ್ಷೇತರ
ವೆಂಕಟೇಶ್ ಬೆಂಡೆ- ಪಕ್ಷೇತರ
ಎಚ್.ಸುರೇಶ್ ಪೂಜಾರಿ- ಪಕ್ಷೇತರ
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿಸದವರ ವಿವರ ಇಂತಿದೆ.
ಪ್ರಮೋದ್ ಮಧ್ವರಾಜ್ -ಜೆಡಿಎಸ್
ಶೋಭಾ ಕರಂದ್ಲಾಜೆ -ಬಿಜೆಪಿ
ಪಿ. ಪರಮೇಶ್ವರ -ಬಿಎಸ್ಪಿ
ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಬರಲಿದ್ದಾರೆ ಮೋದಿ
ಪಿ. ಗೌತಮ್ ಪ್ರಭು -ಶಿವಸೇನೆ
ಎಂ.ಕೆ. ದಯಾನಂದ -ಪ್ರೌಟಿಸ್ಟ್ ಸರ್ವ ಸಮಾಜ
ವಿಜಯಕುಮಾರ್ -ಸಿಪಿಐ ಎಂಎಲ್ ರೆಡ್ಸ್ಟಾರ್
ಸುರೇಶ ಕುಂದರ್ -ಉತ್ತಮ ಪ್ರಜಾಕೀಯ ಪಾರ್ಟಿ
ಶೇಖರ ಹಾವಂಜೆ -ಆರ್ಪಿಐ
ಅಬ್ದುಲ್ ರೆಹಮಾನ್-ಪಕ್ಷೇತರ
ಹಿರಿಯ ನಾಗರಿಕರ ಮತದಾನಕ್ಕೆ ದಕ್ಷಿಣ ಕನ್ನಡದಲ್ಲಿ 'ಸೀನಿಯರ್ ಸಿಟಿಜನ್ ಫ್ರೆಂಡ್ಲಿ ಬೂತ್'
ಅಮೃತ್ ಶೆಣೈ- ಪಕ್ಷೇತರ
ಎಂ.ಕೆ. ಗಣೇಶ್-ಪಕ್ಷೇತರ
ಕೆ.ಸಿ. ಪ್ರಕಾಶ್ -ಪಕ್ಷೇತರ