ಮೇಲುಕೋಟೆ ಬಳಿ ರಾಮಾನುಜಾಚಾರ್ಯ ಪ್ರತಿಮೆ ಅನಾವರಣ

ಕ್ಷೇತ್ರದ 41 ನೇ ಪೀಠಾಧಿಪತಿ ಶ್ರೀಶ್ರೀಶ್ರೀಯತಿರಾಜ ನಾರಾಯಣ ಜೀಯರ್ ಸ್ವಾಮಿ ಈ ಮೂರ್ತಿಯನ್ನು ಅನಾವರಣಗೊಳಿಸಿದರು.

ಮಂಡ್ಯ, ಏಪ್ರಿಲ್ 26: 800ವರ್ಷದ ಹಿಂದೆ ಹಿಂದೂ ಧರ್ಮದಲ್ಲಿ ಜಾಗೃತಿ ತರುವ ಪ್ರಯತ್ನ ಮಾಡಿದ್ದ, ಲೋಕಗುರು ಎಂದೇ ಸಂಬೋಧಿಸಲ್ಪಡುವ ಶ್ರೀಮಾದ್ ರಾಮಾನುಜರ ಭವ್ಯ ಪ್ರತಿಮೆ ಅನಾವರಣ ಏಪ್ರಿಲ್ 25ರಂದು ನಡೆಯಿತು.

ಮೇಲುಕೋಟೆಯ ಹತ್ತಿರವಿರುವ ತೋಂಡನೂರು ಪುಣ್ಯಕ್ಷೇತ್ರದಲ್ಲಿ ಕ್ಷೇತ್ರದ 41 ನೇ ಪೀಠಾಧಿಪತಿ ಶ್ರೀಶ್ರೀಶ್ರೀಯತಿರಾಜ ನಾರಾಯಣ ಜೀಯರ್ ಸ್ವಾಮಿ ಈ ಮೂರ್ತಿಯನ್ನು ಅನಾವರಣಗೊಳಿಸಿದರು.

Ramanujacharya Idol inaugurated near Melukote

ಈ ಬೃಹತ್ ಭವ್ಯ ಪ್ರತಿಮೆ ಇಡೀ ಭಾರತದಲ್ಲೇ ರಾಮಾನುಜಾಚಾರ್ಯರ ಏಕೈಕ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Ramanujacharya Idol inaugurated near Melukote

ಸಾವಿರ ವರ್ಷದ ಜಯಂತಿ: ಮೇ ತಿಂಗಳ 1ನೇ ತಾರೀಖಿನಂದು ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ 1000ನೇ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Ramanujacharya Idol inaugurated near Melukote

ಶ್ರೀಮಾದ್ ರಾಮಾನುಜ ಜೀಯರ್ ಸ್ವಾಮಿಯವ ಜೀಯರ್ ಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ, ಲೋಕಗುರುವಿನ ಆರಾಧನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+