ಹೌದು! ನಮ್ಮ ಜನ ಕೈಯಿಂದಲೇ ತಿನ್ನುವುದು ಏಕೆ?
ಲೋಕಸಭಾ ಚುನಾವಣೆ ವೇಳೆ ಇದು ಕಾಂಗ್ರೆಸ್ ಪಕ್ಷ ಪರವಾದ paid news ಅಂದುಕೊಳ್ಳಬೇಡಿ. ಬದಲಿಗೆ ಅನಾದಿಕಾಲದಿಂದಲೂ ನಾವು ಭಾರತೀಯರು ಅನೂಚವಾಗಿ ಪಾಲಿಸಿಕೊಂಡು ಬಂದಿರುವ ಒಂದು ಶ್ರೇಷ್ಠ ಅಭ್ಯಾಸವಿದು.
ಆಯ್ತು ಹಳೆಯ ಕಾಲದ ಜನ ಕೈಯಿಂದಲೇ ತಿನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇದು ಅತ್ಯಾಧುನಿಕ ಯುಗ. ಇನ್ನಾದರೂ ಕೈಯನ್ನು ಬಳಸದೆ ಆಧುನಿಕ ಸಲಕರಣೆ/ಪರಿಕರಗಳೊಂದಿಗೆ ಬಾಯಿಗೆ ಆಹಾರ ಹಾಕಿಕೊಳ್ಳಬಹುದಲ್ಲಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡಿದಾಗ...

ನಮ್ಮ ಕೈಗಳು ಮತ್ತು ಕಾಲುಗಳು ಐದು ಅಂಶಗಳಿಗೆ ಒತ್ತು ನೀಡುತ್ತವೆ: ಐದು ಬೆರಳುಗಳ ಪೈಕಿ ಒಂದೊಂದೂ ಮಹತ್ವ ಪಡೆದಿವೆ:
1. ಬೆಟ್ಟು- ಇದು ಅಗ್ನಿ. ಮಕ್ಕಳೂ ಬೆಟ್ಟು ಚೀಪುವುದು ಇದೇ ಕಾರಣಕ್ಕೆ. ಮಕ್ಕಳಲ್ಲಿ ಆಹಾರ ಜೀರ್ಣವಾಗದೆ ಇರುವಾಗ ಬೆಟ್ಟು ಚೀಪುವುದರಿಂದ ಅದು ಸಾಧ್ಯವಾಗುತ್ತದೆ.
2. ತೋರ್ಬೆರಳು - ಇದು ವಾಯು. 3. ಮಧ್ಯಬೆರಳು - ಇದು ಆಕಾಶ. 4. ಉಂಗುರ ಬೆರಳು - ಇದು ಭೂಮಿ ಮತ್ತು 5. ಕಿರುಬೆರಳು - ಇದು ಜಲ.
ಈ ವಿಚಾರದಲ್ಲಿ ಮಡಿಮೈಲಿಗೆಯ ಭಾರತೀಯರನ್ನು ವಿದೇಶಿಯರೂ ಅನುಸರಿಸುವುದುಂಟು. ಅದರಲ್ಲೂ ಭಾರತಕ್ಕೆ ಬಂದಾಗ ಕೈಯಿಂದಲೇ ಆಹಾರ ಸೇವನೆ ಮಾಡುವುದನ್ನು ರೂಢಿಮಾಡಿಕೊಳ್ಳುತ್ತಾರೆ. ಭಾರತೀಯ ಆಹಾರ ಪದ್ಧತಿಗಳಿಗೆ ಮಣೆ ಹಾಕುವ ತಾರಾ ಹೋಟೆಲುಗಳು ಸಹ ಈಗೀಗ ವಿದೇಶಿ ಅತಿಥಿಗಳಿಗೂ ಲಕ್ಷಣವಾಗಿ ಬಾಳೆ ಎಲೆ ಊಟ ಬಡಿಸುವುದುಂಟು. Vedic wisdom behind eating with your hands ಎಂದು ವಿದೇಶಿ ಅತಿಥಿಗಳಿಗೆ ತಿಳಿಯ ಹೇಳುತ್ತಾರೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications