91 ನಿಗಮ, ಮಂಡಳಿಗೆ ಹೊಸ ಅಧ್ಯಕ್ಷರ ಪಟ್ಟಿ ಪ್ರಕಟ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕಾತಿ ಪೂರ್ಣಗೊಳಿಸಿದೆ. 21 ಶಾಸಕರು ಹಾಗೂ 70 ಕಾರ್ಯಕರ್ತರನ್ನುಳ್ಳ 91 ಮಂದಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿಯನ್ನು ಬುಧವಾರ ಸಂಜೆ ಪ್ರಕಟಿಸಲಾಗಿದೆ
ಬೆಂಗಳೂರು, ನವೆಂಬರ್ 02: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕಾತಿ ಪೂರ್ಣಗೊಳಿಸಿದೆ. 21 ಶಾಸಕರು ಹಾಗೂ 70 ಕಾರ್ಯಕರ್ತರನ್ನುಳ್ಳ 91 ಮಂದಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿಯನ್ನು ಬುಧವಾರ ಸಂಜೆ ಪ್ರಕಟಿಸಲಾಗಿದೆ.
ಸಚಿವ
ಸ್ಥಾನದ
ಆಕಾಂಕ್ಷಿಗಳಾಗಿದ್ದ
ಹಿರಿಯ
ಶಾಸಕರಾದ
ಮಾಲೀಕಯ್ಯ
ಗುತ್ತೇದಾರ್,
ಕೆ.ವೆಂಕಟೇಶ್,
ರಾಜಶೇಖರ್
ಪಾಟೀಲ್,
ಎಂ.ಟಿ.ಬಿ.ನಾಗರಾಜ್
ಸೇರಿದಂತೆ
21
ಮಂದಿ
ಶಾಸಕರಿಗೆ
ಮಾತ್ರ
ನಿಗಮ-ಮಂಡಳಿ
ಅಧ್ಯಕ್ಷ
ಸ್ಥಾನ
ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕೆಲ ದಿನಗಳ ಹಿಂದೆ ನವದೆಹಲಿಗೆ ತೆರಳಿ ಪಟ್ಟಿಯನ್ನು ಅಂತಿಮಗೊಳಿಸಿದ್ದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ನಿಗಮ ಮಂಡಳಿ ಸ್ಥಾನಕ್ಕೆ ಶಾಸಕರನ್ನು ಆಯ್ಕೆ ಮಾಡಲಾಗಿದೆ.
*
ಮಾಲೀಕಯ್ಯ
ಗುತ್ತೇದಾರ್-
ಕರ್ನಾಟಕ
ಗೃಹ
ಮಂಡಳಿ
*
ಆರ್.ವಿ.ದೇವರಾಜ್-
ಕರ್ನಾಟಕ
ಕೊಳಗೇರಿ
ಅಭಿವೃದ್ಧಿ
ಮಂಡಳಿ
*
ಕೆ.ವೆಂಕಟೇಶ್-
ಬಿಡಿಎ
*
ರಾಜಶೇಖರ್
ಬಿ.ಪಾಟೀಲ್-
ಕರ್ನಾಟಕ
ಭೂ
ಸೇನಾ
ನಿಗಮ
*
ಎನ್.ನಾಗರಾಜ್
(ಎಂಟಿಬಿ)-
ಆಹಾರ
ಮತ್ತು
ನಾಗರಿಕ
ಸರಬರಾಜು
ನಿಗಮ
*
ಫಿರೋಜ್
ಸೇಠ್-
ಪ್ರವಾಸೋದ್ಯಮ
ಅಭಿವೃದ್ಧಿ
ನಿಗಮ
* ಕೆ.ಗೋಪಾಲ್ ಪೂಜಾರಿ- ಅರಣ್ಯಾಭಿವೃದ್ಧಿ ನಿಗಮ
* ಪುಟ್ಟರಂಗಶೆಟ್ಟಿ- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
* ರಹೀಂ ಖಾನ್- ರಾಜ್ಯ ಉಗ್ರಾಣ ನಿಗಮ
* ಕೆ.ವಸಂತ ಬಂಗೇರ- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
* ಬಿ.ಆರ್.ಯಾವಗಲ್- ಹಟ್ಟಿ ಚಿನ್ನದ ಗಣಿ
* ಎಂ.ಕೆ.ಸೋಮಶೇಖರ್- ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ
* ಜಿ.ಎಸ್.ಪಾಟೀಲ- ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
* ಶಿವಾನಂದ ಎಸ್.ಪಾಟೀಲ್- ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
* ಎಚ್.ಆರ್.ಹಲಗೂರ್- ಸಾಬೂನು ಮತ್ತು ಮಾರ್ಜಕ ನಿಗಮ
* ಡಿ.ಸುಧಾಕರ್- ಕಿಯೋನಿಕ್ಸ್
*
ಬಾಬುರಾವ್
ಚಿಂಚನಸೂರ್-
ಗಡಿ
ಪ್ರದೇಶಾಭಿವೃದ್ಧಿ
ಪ್ರಾಧಿಕಾರ
*
ಶಾರದಾ
ಮೋಹನಶೆಟ್ಟಿ-
ಕರಾವಳಿ
ಅಭಿವೃದ್ಧಿ
ಪ್ರಾಧಿಕಾರ
*
ಎನ್.ವೈ.ಗೋಪಾಲಕೃಷ್ಣ-
ಡಾ.ನಂಜುಂಡಪ್ಪ
ವರದಿ
ಅನುಷ್ಠಾನ
ಸಮಿತಿ
*
ಹಂಪ
ನಾಯಕ್-
ಕಾಡಾ
ಅಧ್ಯಕ್ಷರು,
ತುಂಗಭದ್ರ
ಯೋಜನೆ
(ಒನ್ಇಂಡಿಯಾ ಸುದ್ದಿ)