ಆಗಸ್ಟ್ 4; ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳು

ಬೆಂಗಳೂರು, ಆಗಸ್ಟ್ 04: ಈ ದಿನ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು ಮತ್ತು ರಾಜಕೀಯ ಪಕ್ಷಗಳ ಬೆಳವಣಿಗೆಗಳು ಏನಿವೆ? ಎಂಬುದನ್ನು ಇಲ್ಲಿ ಪರಿಶೀಲಿಸಿ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಬೆಳಗ್ಗೆ 11: ಕೇಂದ್ರ ಸಂಸ್ಕೃತಿ ಸಚಿವಾಲಯ ವತಿಯಿಂದ 'ಸಂಕಲ್ಪ್ ಸೆ ಸಿದ್ಧಿ' ಕಾರ್ಯಕ್ರಮ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ, ಸ್ಥಳ: ಹೋಟೆಲ್ ತಾಜ್ ವೆಸ್ಟ್ ಎಂಡ್, ರೇಸ್‌ ಕೋರ್ಸ್ ರಸ್ತೆ ,ಬೆಂಗಳೂರು,

ಮಧ್ಯಾಹ್ನ 2.40: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಪ್ಲಾಂಟ್‌ಗೆ ಭೇಟಿ, ಸ್ಥಳ: ಕೆಎಂಎಫ್ ಮದರ್ ಡೈರಿ, ಯಲಹಂಕ, ಬೆಂಗಳೂರು.

Karnataka Political News & Developments Today (4-8-2022): Political Parties News and Updates

ಸಂಜೆ 5.30: ಕನ್ನಡ ಸಾಹಿತ್ಯ ಪರಿಷತ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕುಮಾರಪಕೃಪಾ, ಬೆಂಗಳೂರು.

ರಾತ್ರಿ 7: ಕರ್ನಾಟಕ ಯುವನೀತಿ-2021 ತಜ್ಞರ ಸಮಿತಿ ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರಿಂದ ವರದಿ ಸಲ್ಲಿಕೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕುಮಾರಪಕೃಪಾ, ಬೆಂಗಳೂರು.

ಆಮ್‌ ಆದ್ಮಿ ಪಾರ್ಟಿ:

ಬೆಳಗ್ಗೆ 11: ಸ್ಯಾಂಡಲ್ ವುಡ್‌ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಅವರು ಆಮ್ ಅದ್ಮಿ ಪಕ್ಷ ಸೇರ್ಪಡೆ. ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಎಎಪಿ ಮುಖಂಡರ ಉಪಸ್ಥಿತಿ, ಸ್ಥಳ: ಹೋಟೆಲ್ ಪರಾಗ್, ಜಿಪಿಓ ವೃತ್ತ, ರಾಜಭವನ ರಸ್ತೆ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+