Karnataka Dam Water Level: ಮೇ 24ರಂದು ಕೆಆರ್ಎಸ್ ಸೇರಿದಂತೆ ಪ್ರಮುಖ ಜಲಾಶಗಳ ನೀರಿನ ಮಟ್ಟ ಹೆಚ್ಚಳ
Karnataka Dam Water Level On May 24: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಲೇ ಇದ್ದು, ಅನೇಕ ಚಿಕ್ಕ ಜಲಮೂಲಗಳು ಸೇರಿದಂತೆ ಜಲಾಶಯಗಳಿಗೂ ಜೀವಕಳೆ ಬಂದಾಂತಾಗಿದೆ. ಹಾಗಾದರೆ ಇದೀಗ ಇಂದು (ಮೇ 24) ಕೆಆರ್ಎಸ್ (ಕೃಷ್ಣರಾಜ ಸಾಗಾರ) ಸೇರಿದಂತೆ ರಾಜ್ಯದ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೋಡೋಣ ಬನ್ನಿ.
ಇದೀಗ ಮಳೆ ಮುಂದುವರೆದಿರುವ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆ, ಕಟ್ಟೆಗಳು ಸೇರಿದಂತೆ ಪ್ರಮುಖ ಜಲಾಮೂಲಗಳಿಗೆ ನೀರು ಬಂದಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನು ಪ್ರಸ್ತುತ ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ ಎಂದು ಇಲ್ಲಿ ಮಾಹಿತಿಯನ್ನು ಮಾಹಿತಿ ನೀಡಲಾಗಿದೆ.

| ಪ್ರಮುಖ ಜಲಾಶಗಳು | ಗರಿಷ್ಠ ನೀರಿನ ಮಟ್ಟ (ಮೀಟರ್) | ಇಂದಿನ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್) | ಹೊರಹರಿವು (ಕ್ಯೂಸೆಕ್) |
| ಕೆಆರ್ಎಸ್ ಜಲಾಶಯ | 38.04 ಮೀಟರ್ | 11.44 ಟಿಎಂಸಿ | 1971 ಕ್ಯೂಸೆಕ್ | 522 ಕ್ಯೂಸೆಕ್ |
| ಹಾರಂಗಿ ಜಲಾಶಯ | 871.38 ಮೀಟರ್ | 2.99 ಟಿಎಂಸಿ | 387 ಕ್ಯೂಸೆಕ್ | 200 ಕ್ಯೂಸೆಕ್ |
| ಆಲಮಟ್ಟಿ ಜಲಾಶಯ | 519.6 ಮೀಟರ್ | 23.59 ಟಿಎಂಸಿ | 0 ಕ್ಯೂಸೆಕ್ | 4,700 ಕ್ಯೂಸೆಕ್ |
| ತುಂಗಭದ್ರಾ ಜಲಾಶಯ | 497.71 ಮೀಟರ್ | 3.37 ಟಿಎಂಸಿ | 0 ಕ್ಯೂಸೆಕ್ | 90 ಕ್ಯೂಸೆಕ್ |
| ಮಲಪ್ರಭಾ ಜಲಾಶಯ | 633.80 ಮೀಟರ್ | 6.92 ಟಿಎಂಸಿ | 0 ಕ್ಯೂಸೆಕ್ | 1,294 ಕ್ಯೂಸೆಕ್ |
| ಲಿಂಗನಮಕ್ಕಿ ಜಲಾಶಯ | 554.44 ಮೀಟರ್ | 16.06 ಟಿಎಂಸಿ | 833 ಕ್ಯೂಸೆಕ್ | 1,685 ಕ್ಯೂಸೆಕ್ |
| ಕಬಿನಿ ಜಲಾಶಯ | 696.13 ಮೀಟರ್ | 6.71 ಟಿಎಂಸಿ | 4,356 ಕ್ಯೂಸೆಕ್ | 300 ಕ್ಯೂಸೆಕ್ |
| ಭದ್ರಾ ಜಲಾಶಯ | 657.73 ಮೀಟರ್ | 13.87 ಟಿಎಂಸಿ | 982 ಕ್ಯೂಸೆಕ್ | 577 ಕ್ಯೂಸೆಕ್ |
| ಘಟಪ್ರಭಾ ಜಲಾಶಯ | 662.91 ಮೀಟರ್ | 13.09 ಟಿಎಂಸಿ | 0 ಕ್ಯೂಸೆಕ್ | 141 ಕ್ಯೂಸೆಕ್ |
| ಹೇಮಾವತಿ ಜಲಾಶಯ | 890.58 ಮೀಟರ್ | 9.58 ಟಿಎಂಸಿ | 1,240 ಕ್ಯೂಸೆಕ್ | 250 ಕ್ಯೂಸೆಕ್ |
More From
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications