ರಾಜೇಂದ್ರ ಕುಮಾರ್ ಸೇರಿ 9 ಐಎಎಸ್ ಅಧಿಕಾರಿಗಳು ವರ್ಗಾವಣೆ
ಬೆಂಗಳೂರು, ನವೆಂಬರ್ 03: ಆಡಳಿತ ಚುರುಕುಗೊಳಿಸುವುದು, ಅಧಿಕಾರಿಗಳ ಸೇವೆ ಎಲ್ಲಾ ವಿಭಾಗಕ್ಕೂ ಸಿಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.
ಗುರುವಾರ
ವರ್ಗಾವಣೆಗೊಳಿಸಿರುವ
ಬಹುತೇಕ
ಅಧಿಕಾರಿಗಳು
ಹಿರಿಯರಾಗಿದ್ದು
ಆಯಕಟ್ಟಿನಿಂದ
ಕೆಲವು
ಪ್ರಮುಖ
ಇಲಾಖೆಗಳಿಗೆ
ಎತ್ತಂಗಡಿ
ಮಾಡಲಾಗಿದೆ.
ಎಸ್.ಎಸ್.ಪಟ್ಟಣಶೆಟ್ಟಿ
,
ವಿ.ಪಿ.ಇಕ್ಕೇರಿ,
ಎಸ್.ಶಶಿಕಾಂತ್
ಸೆಂಥಿಲ್,
ಡಾ.ಬಗಡಿ
ಗೌತಮ್,
ಶಮೀರ್
ಶುಕ್ಲ
,
ಡಾ.ಎಂ.ಲೋಕೇಶ್,
ರಾಜೇಂದ್ರ
ಕುಮಾರ್
ಕಠಾರಿಯ,
ಮೌನಿಶ್
ಮೌದ್ಗಲ್
ವರ್ಗಾವಣೆಗೊಂಡಿರುವ
ಅಧಿಕಾರಿಗಳಾಗಿದ್ದಾರೆ.
ವರ್ಗಾವಣೆಗೊಂಡ
ಅಧಿಕಾರಿಗಳ
ಪಟ್ಟಿ
1.
ಎಸ್.ಎಸ್.
ಪಟ್ಟಣ
ಶೆಟ್ಟಿ
-ಕಾರ್ಯದರ್ಶಿಗಳು
-ವಾಣಿಜ್ಯ
ಮತ್ತು
ಕೈಗಾರಿಕೆ
ಇಲಾಖೆ.
2.
ವಿ.ಪಿ.ಇಕ್ಕೇರಿ:
ಆಯುಕ್ತರು-
ಸರ್ವೆ
ಭೂಮಾಪನ
ದಾಖಲೆ,
ಬೆಂಗಳೂರು.
3.
ಎಸ್.ಶಶಿಕಾಂತ್
ಸೆಂಥಿಲ್:
ನಿರ್ದೇಶಕರು-ಗಣಿ
ಮತ್ತು
ಭೂ
ವಿಜ್ಞಾನ
ಇಲಾಖೆ.
4.
ಡಾ.ಬಗಡಿ
ಗೌತಮ್:
ಜಿಲ್ಲಾಧಿಕಾರಿ-ರಾಯಚೂರು
5.
ಶಮೀರ್
ಶುಕ್ಲ
:
ಆಯುಕ್ತರು-ಉದ್ಯೋಗ
ಮತ್ತು
ತರಬೇತಿ
6.
ಡಾ.ಎಂ.ಲೋಕೇಶ್:
ಜಿಲ್ಲಾಧಿಕಾರಿ
-ಶಿವಮೊಗಗ
7.
ರಾಜೇಂದ್ರಕುಮಾರ್
ಕಠಾರಿಯ:
ಕರ್ನಾಟಕ
ಗಣಿ
ಮತ್ತು
ಪರಿಸರ
ಪುನಶ್ವೇತನ
ಮಂಡಳಿ
8.
ಮೌನೇಶ್
ಮೌದ್ಗಲ್:
ವ್ಯವಸ್ಥಾಪಕ
ನಿರ್ದೇಶಕರು-ಮೈಸೂರು
ಮಿನಿರಲ್ಸ್
ಇನ್ನಷ್ಟು ವಿವರ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ:
(ಒನ್ಇಂಡಿಯಾ ಸುದ್ದಿ)