33 ಐಎಎಸ್ ಅಧಿಕಾರಿಗಳಿಗೆ ಬಡ್ತಿ, 7 ಐಎಫ್ಎಸ್ ಗೆ ವರ್ಗ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು, ಜನವರಿ 01: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
4೦ಕ್ಕೂ ಅಧಿಕ ಮಂದಿ ಐಪಿಎಸ್, ಏಳು ಮಂದಿ ಐಎಫ್ಎಸ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಸರ್ಜರಿ ಮಾಡಿದ್ದಾರೆ.[ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]
ಹಿರಿಯ ಐಎಎಸ್ ಅಧಿಕಾರಿಗಳಾದ ಜಿ. ಕಲ್ಪನಾ, ರಾಜೀವ್ ಚಾವ್ಲಾ ಹಾಗೂ ವಿ. ಮಂಜುಳಾ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹಾಗೂ 30 ಐಎಎಸ್ ಅಧಿಕಾರಿಗಳಿಗೆ ವೇತನ ಬಡ್ತಿ ನೀಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.[ಪ್ರವೀಣ್ ಸೂದ್ -ಬೆಂಗಳೂರು ನಗರದ ಹೊಸ ಪೊಲೀಸ್ ಕಮಿಷನರ್]

33 ಅಧಿಕಾರಿಗಳಿಗೆ ಬಡ್ತಿ
ಡಾ.ಆರ್.ವಿಶಾಲ್-ನಿರ್ದೇಶಕ ಮುನ್ಸಿಪಲ್ ಆಡಳಿತ ಬೆಂಗಳೂರು
ಡಾ.ಎಂ.ಎನ್. ಅಜಯ್ ನಾಗಭೂಷಣ್-ಆಯುಕ್ತ ಶಿಕ್ಷಣ ಇಲಾಖೆ
ವಿ.ಅನ್ಬು ಕುಮಾರ್-ಆಯುಕ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಎನ್.ವಿ.ಪ್ರಸಾದ್-ಎಂ.ಡಿ.ಕೆಪಿಎಲ್ಸಿ,
ಶಿಖಾ-ನಿರ್ದೇಶಕರು ಪಿಯು ಮಂಡಳಿ.
ಅಶ್ವಥಿ-ಸಿಇಓ ಜಿ.ಪಂ.ದಾವಣಗೆರೆ
ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಸಿಇಓ ಜಿ.ಪಂ.ಯಾದಗಿರಿ
ಎಲ್.ಚಂದ್ರಶೇಖರ ನಾಯಕ-ಉಪ ಕಾರ್ಯದರ್ಶಿ ಅಭಿವದ್ಧಿ ಜಿ.ಪಂ. ಉತ್ತರ ಕನ್ನಡ
ಎಂ.ಪಿ.ಮುಳ್ಳೆ ಮುಹಿಲನ್-ಎಂ.ಡಿ. ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿ
ಡಾ.ಕೆ.ವಿ.ರಾಜೇಂದ್ರ ಸಿಇಓ ಜಿ.ಪಂ.ಬಳ್ಳಾರಿ
ಡಾ. ಆರ್.ಸೆಲ್ವಮಣಿ ಸಿಇಓ ಜಿ.ಪಂ.ಬೀದರ್
ಆರ್.ಸ್ನೇಹಲ್-ಸಿಇಓ ಜಿ.ಪಂ. ಧಾರವಾಡ
ಡಾ.ಜಿ.ಕಲ್ಪನಾ-ನಿರ್ದೇಶಕಿ ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರು
ರಾಜೀವ್ ಚಾವ್ಲಾ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತೋಟಗಾರಿಕೆ ಇಲಾಖೆ
ವಿ.ಮಂಜುಳಾ - ಪ್ರಧಾನ ಕಾರ್ಯದರ್ಶಿ ಐಟಿ-ಬಿಟಿ ಇಲಾಖೆ
ಕಷ್ಣ ಬಜ್ಪೆ-ಪರೀಕ್ಷಾ ನಿಯಂತ್ರಕ ಕೆಪಿಎಸ್ಸಿ.
ಖುಷ್ಬೂ ಗೋಯೆಲ್ ಚೌದರಿ-ಉಪ ಆಯುಕ್ತೆ ಯಾದಗಿರಿ
ದೀಪ್ತಿ ಆದಿತ್ಯ ಕಾನಡೆ-ಉಪ ಆಯುಕ್ತೆ ಚಿಕ್ಕಬಳ್ಳಾಪುರ
ಉಜ್ವಲ್ ಕುಮಾರ್ ಘೋಷ್-ಉಪ ಆಯುಕ್ತ ಕಲಬುರಗಿ
ಎಂ.ದೀಪಾ-ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಬೆಂಗಳೂರು.
ಪಿ.ರಾಜೇಂದ್ರ ಚೋಳನ್-ಎಂ.ಡಿ.ಬೆಸ್ಕಾಂ ಬೆಂಗಳೂರು
ರಮಣದೀಪ್ ಚೌದರಿ-ಕುಡಿಯುವ ನೀರಿನ ಯೋಜನೆಗಳ ಕಾರ್ಯದರ್ಶಿ ಹೊಸದಿಲ್ಲಿ
ಬಿ.ಬಿ. ಕಾವೇರಿ ಸಿಇಓ ಜಿ.ಪಂ. ಕೋಲಾರ
ಸುಷ್ಮಾ ಗೊಡಬೋಲೆ-ಯೋಜನಾ ನಿರ್ದೇಶಕಿ ಎನ್ಆರ್ಎಲ್ಎಂ
ನಗತ್ ತಬಸ್ಸುಮ್ ಆಬ್ರೂ-ಎಂ.ಡಿ.ಅಲ್ಪಸಂಖ್ಯಾತರ ಅಭಿವದ್ಧಿ ನಿಗಮ ಬೆಂಗಳೂರು.
ಟಿ.ಎಚ್.ಎಂ.ಕುಮಾರ್-ಎಂಡಿ ಪಿಸಿಕೆಎಲ್ ಬೆಂಗಳೂರು
ಡಾ.ಎಚ್.ಆರ್. ಮಹದೇವ್-ಉಪ ಆಯುಕ್ತ ಬೀದರ್
ಎಸ್.ಝಿಯಾಉಲ್ಲಾ -ಉಪ ಆಯುಕ್ತ ಮಂಡ್ಯ
ಎಸ್.ಬಿ.ಶೆಟ್ಟಣ್ಣವರ್-ನಿರ್ದೇಶಕ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು.
ಜೈನ್-ಸಿಇಓ ಡಿಪಿಎಆರ್
ಡಾ.ಏಕ್ರೂಪ್ ಕೌರ್-ಎಂ.ಡಿ. ಬಿಎಂಟಿಸಿ
ಡಾ.ಜೆ.ರವಿಶಂಕರ್-ಎಂ.ಡಿ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಎಂ.ಮಂಜುನಾಥ ನಾಯ್ಕ್ ಆಯುಕ್ತ ಅಬಕಾರಿ ಇಲಾಖೆ ಬೆಂಗಳೂರು.
ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ
ಅನಿಲ್ ಕುಮಾರ್ ರತನ್-ಸಿಇಒ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ
ಬಿ.ವೆಂಕಟೇಶ್- ಕಾರ್ಯನಿರ್ವಾಹಕ ನಿರ್ದೇಶಕ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್
ಡಿ.ಮಂಜುನಾಥ್- ಉಪಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ
ಡಿ.ಮಹೇಶ್ ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ,ಮುಖ್ಯ ಕಚೇರಿ ಬೆಂಗಳೂರು
ದೀಪ್ ಜೆ. ಸಿ- ಪ್ರಧಾನ ವ್ಯವಸ್ಥಾಪಕಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಎಂ.ಎನ್. ವಿಜಯ್ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ
ಎ. ಚಂದ್ರಣ್ಣ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು
ಎಂ.ಎಸ್. ಮಾಣಿಕ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ
(ಒನ್ಇಂಡಿಯಾ ಸುದ್ದಿ)
-
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ












Click it and Unblock the Notifications