6 ಐಎಎಸ್ ಅಧಿಕಾರಿಗಳ ವರ್ಗಾವಣೆ, ಇಲ್ಲಿದೆ ಪಟ್ಟಿ
ಬೆಂಗಳೂರು, ಆಗಸ್ಟ್ 04 : ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಎ.ಬಿ.ಇಬ್ರಾಹಿಂ ಅವರನ್ನು ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದ್ದ ಆದೇಶ ರದ್ದುಗೊಂಡಿದ್ದು, ಗೃಹ ಮಂಡಳಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಬುಧವಾರ
ಸಂಜೆ
ಕರ್ನಾಟಕ
ಸರ್ಕಾರ
ಐಎಎಸ್
ಅಧಿಕಾರಿಗಳನ್ನು
ವರ್ಗಾವಣೆಗೊಳಿಸಿ
ಆದೇಶ
ಹೊರಡಿಸಿದೆ.
ಮಹಿಳಾ
ಮತ್ತು
ಮಕ್ಕಳ
ಕಲ್ಯಾಣ
ಇಲಾಖೆ
ಅಪರ
ಮುಖ್ಯಕಾರ್ಯದರ್ಶಿಯಾಗಿದ್ದ
ಡಾ.ರಜನೀಶ್
ಗೋಯಲ್
ಅವರನ್ನು
ಯೋಜನಾ
ಇಲಾಖೆಯ
ಅಪರ
ಮುಖ್ಯಕಾರ್ಯದರ್ಶಿಯಾಗಿ
ನೇಮಕ
ಮಾಡಿ
ಆದೇಶ
ಹೊರಡಿಸಲಾಗಿದೆ.[24
ಐಎಎಸ್
ಅಧಿಕಾರಿಗಳ
ವರ್ಗಾವಣೆ]
ವರ್ಗಾವಣೆಗೊಂಡ
ಅಧಿಕಾರಿಗಳ
ಪಟ್ಟಿ
[ದಕ್ಷಿಣ
ಕನ್ನಡ
ಡಿಸಿಯಾಗಿ
ಡಾ.ಕೆ.ಜಿ.ಜಗದೀಶ್
ಅಧಿಕಾರ
ಸ್ವೀಕಾರ]
*
ವಿ.ಯಶವಂತ್
-
ವ್ಯವಸ್ಥಾಪಕ
ನಿರ್ದೇಶಕ
(ಕರ್ನಾಟಕ
ರಾಜ್ಯ
ಜೈವಿಕ
ಇಂಧನ
ಅಭಿವೃದ್ಧಿ
ಮಂಡಳಿ)
*
ಎ.ಬಿ.ಇಬ್ರಾಹಿಂ
-
ಆಯುಕ್ತರು,
ಗೃಹ
ಮಂಡಳಿ
*
ಡಾ.ಎಂ.ಲೋಕೇಶ್
-
ಬಿಬಿಎಂಪಿ
ಹೆಚ್ಚುವರಿ
ಆಯುಕ್ತರು
(ಆಡಳಿತ)
*
ರಜನೀಶ್
ಗೋಯಲ್
-
ಅಪರ
ಮುಖ್ಯ
ಕಾರ್ಯದರ್ಶಿ,
ಯೋಜನಾ
ಇಲಾಖೆ
*
ರೇಣುಕಾ
ಚಿದಂಬರಂ
-
ಪ್ರಧಾನ
ಕಾರ್ಯದರ್ಶಿ,
ಸಾರ್ವಜನಿಕ
ಉದ್ದಿಮೆಗಳ
ಇಲಾಖೆ
*
ಉಮಾ
ಮಹದೇವನ್
-
ಪ್ರಧಾನ
ಕಾರ್ಯದರ್ಶಿ,
ಮಹಿಳಾ
ಮತ್ತು
ಮಕ್ಕಳ
ಅಭಿವೃದ್ಧಿ
ಇಲಾಖೆ