ಕಲಬುರಗಿ ಜೈಲಿನ ಗೋಡೆ ಕೊರೆದು ನಾಲ್ವರು ಕೈದಿಗಳು ಪರಾರಿ
ಕಲಬುರಗಿ, ಮಾರ್ಚ್ 23 : ಕಲಬುರಗಿಯ ಜಿಲ್ಲಾ ಕಾರಾಗೃಹ ಮತ್ತೆ ಸುದ್ದಿಯಲ್ಲಿದೆ. ಬುಧವಾರ ಮುಂಜಾನೆ ಜೈಲಿನಿಂದ ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ. ಕಳೆದ ವರ್ಷವೂ ಇಬ್ಬರು ಕೈದಿಗಳು ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದರು.
ಸಿನಿಮೀಯ
ರೀತಿಯಲ್ಲಿ
ಬ್ಯಾರಕ್ನ
ಗೋಡೆ
ಕೊರೆದು,
ಜೈಲಿನ
ಗೋಡೆ
ಹಾರಿ
ಬುಧವಾರ
ಮುಂಜಾನೆ
1
ಗಂಟೆ
ಸುಮಾರಿಗೆ
ನಾಲ್ವರು
ಕೈದಿಗಳು
ಪರಾರಿಯಾಗಿದ್ದಾರೆ.
ಫರಹತಾಬಾದ್
ಠಾಣೆ
ಪೊಲೀಸರು
ಮತ್ತು
ಜೈಲಿನ
ಸಿಬ್ಬಂದಿಗಳು
ಕೈದಿಗಳಿಗಾಗಿ
ಹುಡುಕಾಟ
ಆರಂಭಿಸಿದ್ದಾರೆ.
[ಕಲಬುರಗಿ
ಜೈಲಿನಿಂದ
ಪರಾರಿಯಾದರು,
ಲಾರಿಯಲ್ಲಿ
ಸಿಕ್ಕರು]
ವಿಚಾರಣಾಧೀನ
ಕೈದಿಗಳಾದ
ಶಿವಕುಮಾರ್,
ಸುನೀಲ್
ಕುಮಾರ್,
ಲಕ್ಷಣ್
ಮತ್ತು
ತಾಜುದ್ದೀನ್
ಪರಾರಿಯಾದ
ಕೈದಿಗಳು.
ಈ
ನಾಲ್ವರು
ಅತ್ಯಾಚಾರ
ಮತ್ತು
ಕೊಲೆ
ಪ್ರಕರಣದಲ್ಲಿ
ಆರೋಪಿಗಳಾಗಿದ್ದರು.
[ಸೈಕೋ
ಜೈಶಂಕರ್
ಸೆರೆಸಿಕ್ಕಿದ್ದು
ಹೇಗೆ?]
ಇಬ್ಬರು ತಪ್ಪಿಸಿಕೊಂಡಿದ್ದರು : 2015ರ ಏಪ್ರಿಲ್ನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು. ಮಹಮದ್ ಸಾಧಿಕ್ ಮತ್ತು ರಫೀಕ್ ಎಂಬ ಕೈದಿಗಳು ಗೋಡೆ ಹಾರಿ ತಪ್ಪಿಸಿಕೊಂಡಿದ್ದರು. ಬೆಂಗಳೂರಿಗೆ ಹೋಗುತ್ತಿದ್ದ ಲಾರಿಯಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಜೇವರ್ಗಿ ಬಳಿ ಪೊಲೀಸರು ಬಂಧಿಸಿದ್ದರು.