ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ
ಬೆಂಗಳೂರು, ಜನವರಿ 16 : ಕರ್ನಾಟಕದ 1,656 ಕಿ.ಮೀ.ಉದ್ದದ 14 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಈ ರಸ್ತೆಗಳ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಸಲ್ಲಿಸಿದ ಮನವಿಗೆ ಒಪ್ಪಿಗೆ ನೀಡಲಾಗಿದೆ. 14 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. [ರಾಜ್ಯದ ರಸ್ತೆ ಯೋಜನೆಗಳಿಗೆ ನೆರವು ಕೇಳಿದ ಸಿದ್ದರಾಮಯ್ಯ]

ಅಭಿವೃದ್ಧಿಯಾಗಲಿರುವ ಹೆದ್ದಾರಿಗಳ ಪಟ್ಟಿ [ಬೆಂಗಳೂರು-ಮೈಸೂರು ನಡುವೆ 6 ಪಥದ ಕಾಂಕ್ರಿಟ್ ರಸ್ತೆ]
* ಯಲ್ಲಾಪುರ-ಸಿದ್ದಾಪುರ-ತಾಳಗುಪ್ಪ ಹಾಗೂ ಭಟ್ಕಳ ರಸ್ತೆ (219 ಕಿ.ಮೀ)
* ಬೆಳಗಾವಿ-ಬಾಗಲಕೋಟೆ ಮತ್ತು ರಾಯಚೂರು ನಡುವಿನ ರಸ್ತೆ (336 ಕಿ.ಮೀ.)
* ಶಿರಸಿ, ಹಾವೇರಿ, ಕೂಡ್ಲಗಿ ಹಾಗೂ ಮೊಳಕಾಲ್ಮೂರು ರಸ್ತೆ (247 ಕಿ.ಮೀ.)
* ಚಿಂತಾಮಣಿ, ಚೆಳೂರು, ರಾಯಚೆರವು ಆಂಧ್ರದ ಪ್ರದೇಶದ ಟಣಕಲ್ ನಡುವಿನ ರಸ್ತೆ (55 ಕಿ.ಮೀ.)
* ಮೊಳಕಾಲ್ಮೂರು-ರಾಯದುರ್ಗ ಮತ್ತು ಅನಂತಪುರ ರಸ್ತೆ (12 ಕಿ.ಮೀ.)
* ತುಮಕೂರು-ಕೊರಟಗೆರೆ-ಪಾವಗಡ-ಕಲ್ಯಾಣದುರ್ಗ ರಸ್ತೆ (95 ಕಿ.ಮೀ.)
* ರಾಮದುರ್ಗ-ಸದಾಶಿವಗಢ ರಸ್ತೆ (118 ಕಿ.ಮೀ.)
* ದಾವಣಗೆರೆ ಮತ್ತು ಚನ್ನಗಿರಿ ರಸ್ತೆ (60 ಕಿ.ಮೀ.)
* ಚಿತ್ರದುರ್ಗ, ಚಳ್ಳಕೆರೆ, ಪಾವಗಡ, ಪೆನುಕೊಂಡ ರಸ್ತೆ (120 ಕಿ.ಮೀ.)
* ಕಲಬುರಗಿ ಮತ್ತು ಉಮರ್ಗಾ ರಸ್ತೆ (64 ಕಿ.ಮೀ.)
* ಸಂಕೇಶ್ವರ-ಗೋಕಾಕ್-ಯರಗಟ್ಟಿ-ಮುನವಳ್ಳಿ-ನರಗುಂದ ರಸ್ತೆ (127 ಕಿ.ಮೀ.)
* ಮೈಸೂರು-ಬನ್ನೂರು-ಮಳವಳ್ಳಿ ರಸ್ತೆ (50 ಕಿ.ಮೀ.)
* ಕನಕಪುರ-ಯಲ್ಲಾಪುರ ನಡುವಿನ ರಸ್ತೆ (50 ಕಿ.ಮೀ.)
* ಕೇರಳದ ಕಲ್ಪೆಟ್ಟಾ-ಮಾನಂದವಾಡಿಯಿಂದ ಕರ್ನಾಟಕದ ಎಚ್.ಡಿ. ಕೋಟೆ-ಜಯಪುರ ಮತ್ತು ಮೈಸೂರು ರಸ್ತೆ (103 ಕಿ.ಮೀ.)
-
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್












Click it and Unblock the Notifications