ಭೀಕರ ಪ್ರವಾಹಕ್ಕೆ 90 ಜನ ಇನ್ನಿಲ್ಲ, ಏಷ್ಯಾ ಖಂಡದ ದೇಶಕ್ಕೆ ಮಹಾ ಆಪತ್ತು...
ಪ್ರಕೃತಿ ಮಾತೆ ಮುನಿದರೆ ಮುಂದೆ ಏನಾಗಬಹುದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಗುತ್ತಿದ್ದು, ಈ ವಾತಾವರಣದಲ್ಲಿ ಭೂಮಿ ತಾಯಿಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಾ ಇದೆ. ನೋಡ ನೋಡುತ್ತಿದ್ದಂತೆ ಇಡೀ ಭೂಮಿ ತುಂಬಾ ಮಳೆ, ಬಿಸಿಲು, ನೀರಿಗಾಗಿ ಹಾಹಾಕಾರ ಹೀಗೆ ಸಾವಿರಾರು ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇದೇ ಸಮಯದಲ್ಲಿ ಭೀಕರ ಪ್ರವಾಹಕ್ಕೆ 90 ಜನ ಇನ್ನಿಲ್ಲ, ಏಷ್ಯಾ ಖಂಡದ ದೇಶಕ್ಕೆ ಮಹಾ ಆಪತ್ತು...
ಹೌದು, ಮಳೆಗಾಲದಲ್ಲಿ ಬಿಸಿಲು ಬರುತ್ತಿದೆ & ಚಳಿಗಾಲದಲ್ಲಿ ಮಳೆ ಸುರಿಯುತ್ತಿದೆ, ಇನ್ನು ಬೇಸಿಗೆ ವಿಷಯಕ್ಕೆ ಬಂದರೆ ಅದರ ಕಥೆಯೇ ಬೇಡ. ಹೀಗೆ ಮನುಷ್ಯರು ಮಾಡಿದ ಮಹಾನ್ ಆಪತ್ತಿನಿಂದ ಇದೀಗ ಅಲ್ಲೋಲ ಕಲ್ಲೋಲ ಭೂ ಗ್ರಹದ ಮೇಲೆ ಸೃಷ್ಟಿಯಾಗಿದೆ. ಇಂತಹ ಭಾರಿ ಸಂಕಷ್ಟದ & ಒತ್ತಡದ ಸಮಯದಲ್ಲಿ ಭಾರೀ ಮಳೆ ಪರಿಣಾಮ ಪ್ರವಾಹ & ಭೂಕುಸಿತ ಉಂಟಾಗಿ ವಿಯೆಟ್ನಾಂನಲ್ಲಿ ಘೋರ ಪರಿಸ್ಥಿತಿ ಎದುರಾಗಿದೆ. ಈ ದುರಂತದಲ್ಲಿ ಇದೀಗ 90 ಜನ ಮೃತಪಟ್ಟು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.

343 ಮಿಲಿಯನ್ ಡಾಲರ್ ನಷ್ಟ
ಅಂದಹಾಗೆ ಪ್ರಾಕೃತಿಕ ವಿಕೋಪ ಹಾಗೂ ಸಾಲು ಸಾಲು ಚಂಡಮಾರುತದ ಪ್ರಭಾವದಿಂದ ಇದೀಗ ಭಾರಿ ಘೋರ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಪರಿಣಾಮ ಏಷ್ಯಾದ ಹಲವು ದೇಶಗಳಲ್ಲಿ ಭೀಕರ ಪ್ರವಾಹ ಎದುರಾಗುತ್ತಿದೆ. ಅದೇ ರೀತಿಯಾಗಿ, ಇದೀಗ ದಿಢೀರ್ ವಿಯೇಟ್ನಾಂ ದೇಶದಲ್ಲೂ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹೀಗೆ ಭಾರಿ ಪ್ರವಾಹದ ಪರಿಣಾಮ 343 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೇ ಸಾವು ನೋವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿರುವ ಕಾರಣಕ್ಕೆ ಭಾರಿ ಆತಂಕ ಸೃಷ್ಟಿಯಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications