ಕೆನಡಾದಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು
ಟೊರೆಂಟೋ, ಏ. 16 : ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ಕೆನಡಾದ ಹೊಸ ಯುಗ ಆರಂಭವಾಗಿದೆ, ಅಭಿವೃದ್ಧಿಯ ವಿಚಾರದಲ್ಲಿ ಎರಡೂ ದೇಶಗಳು ಒಟ್ಟಿಗೆ ಸಾಗಲಿವೆ ಎಂದು ಮೋದಿ ಘೋಷಿಸಿದರು.
ಟೊರೆಂಟೋದಲ್ಲಿ 'ಆಪ್ ಸಪ್ ಸಬ್ ಕೋ ನಮಸ್ಕಾರ್' ಎಂದು ಭಾಷಣ ಆರಂಭಿಸಿದ ಮೋದಿ, 2003ರಿಂದಲೂ ಗುಜರಾತ್ ಜೊತೆ ಸಂಪರ್ಕ ಹೊಂದಿರುವ ದೇಶವಿದು ಎಂದು ಕೆನಡಾವನ್ನು ಹೊಗಳಿದರು. ಕೆನಡಾದ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಮೋದಿ, ದೇಶದ ಜನತೆಗೆ ನಾನು ಅಭಾರಿಯಾಗಿದ್ದೇನೆ ಎಂದರು. [ಪ್ಯಾರಿಸ್ ನಲ್ಲಿ ಮೋದಿ ಹೇಳಿದ್ದೇನು?]

ಭಾರತ ಮತ್ತು ಕೆನಡಾದ ಸಂಬಂಧ ಹಳೆಯದು. ಇಲ್ಲಿ ಭಾರತದ ಪರಿಚಯವನ್ನು ಮೋದಿ ಮಾಡಿಕೊಟ್ಟಿಲ್ಲ, ನೀವು ಮಾಡಿಕೊಟ್ಟಿದ್ದೀರಿ ಎಂದರು. ಲೋಕಸಭೆ ಚುನಾವಣೆಯಲ್ಲಿ ನಾನು ಜಯಗಳಿಸಿದಾಗಲೂ ಕೆನಡಾದಲ್ಲಿ ಜಯಘೋಷ ಮೊಳಗಿತ್ತು ಎಂದು ಮೋದಿ ಹೇಳಿದರು. [ಜರ್ಮನಿಯಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್]
ಮೋದಿ ಭಾಷಣದ ಮುಖ್ಯಾಂಶಗಳು
* ಅಮೆರಿಕ, ಬ್ರಿಟನ್ ನನಗೆ ವೀಸಾ ನಿರಾಕರಿಸಿದಾಗ ಕೆನಡಾ ವೀಸಾ ನೀಡಿತ್ತು. ಇನ್ನು ಮುಂದೆ ಅಭಿವೃದ್ಧಿ ವಿಚಾರದಲ್ಲಿ ಭಾರತ-ಕೆನಡಾ ಒಟ್ಟಿಗೆ ಸಾಗಲಿವೆ. ಕೆನಡಾದ ಜನತೆಗೆ ನಾನು ಅಭಾರಿಯಾಗಿದ್ದೇನೆ.
* 2003ರಿಂದಲೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೆನಡಾ ಗುಜರಾತ್ನೊಂದಿಗೆ ಸಂಬಂಧ ಹೊಂದಿದೆ. ಭಾರತ ಕೆನಡಾದ ಸಂಬಂಧ ತುಂಬಾ ಹಳೆಯದು. ಇನ್ನು ಮುಂದೆಯೂ ಎರಡೂ ದೇಶಗಳು ಒಟ್ಟಾಗಿ ಸಾಗಲಿವೆ.
We want our youth to be job creators not job seekers. Skill development is very important: PM @narendramodi
— PMO India (@PMOIndia) April 16, 2015 * ಅಡುಗೆ ಅನಿಲಕ್ಕೆ ಸರ್ಕಾರ ನೀಡುವ ಸಬ್ಸಿಡಿಯನ್ನು ವಾಪಸ್ ನೀಡುವಂತೆ ಭಾರತೀಯರಿಗೆ ಕರೆ ಕೊಟ್ಟಿದ್ದೆ. 4 ಲಕ್ಷ ಜನರು ಸಬ್ಸಿಡಿ ವಾಪಸ್ ನೀಡಿದ್ದು, ಇದರಿಂದ ಬಡವರಿಗೆ ಅನುಕೂಲವಾಗಿದೆ. ಸಬ್ಸಿಡಿ ಹಣ ಬಡಜನರಿಗೆ ತಲುಪುತ್ತಿದೆ.
Whatever is happening is not due to Modi but it is due to the people of India: PM @narendramodi
— PMO India (@PMOIndia) April 16, 2015 * ಕೆನಡಾದಲ್ಲಿ ಭಾರತದ ಪರಿಚಯವನ್ನು ನೀವು ಮಾಡಿಕೊಟ್ಟಿದ್ದೀರಿ. ನೀವು ಮಾಡಿದ ಸನ್ಮಾನ ನರೇಂದ್ರ ಮೋದಿಗೆ ಮಾತ್ರ ಸೀಮಿತವಲ್ಲ. ಭಾರತದ ಎಲ್ಲಾ ದೇಶವಾಸಿಗಳಿಗೆ ಅದು ಸೇರುತ್ತದೆ.
India + Canada, can you image the strength this partnership has: PM @narendramodi
— PMO India (@PMOIndia) April 16, 2015 * ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಣ್ಣ-ಸಣ್ಣ ಯೋಜನೆಗಳ ಮೂಲಕ ನಾವು ಅಭಿವೃದ್ಧಿ ಸಾಧಿಸುತ್ತಾ ಸಾಗುತ್ತಿದ್ದೇವೆ. 42 ವರ್ಷಗಳಲ್ಲಿ ಸಾಧ್ಯವಾಗದ್ದು 10 ತಿಂಗಳಿನಲ್ಲಿ ಆಗುತ್ತಿದೆ.
Thank you Toronto! Thank you @pmharper. Unforgettable experience at the Indian Community Programme. pic.twitter.com/JGKL5WXDrC
— Narendra Modi (@narendramodi) April 16, 2015 -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications