ಗೂಬೆಯಂತೆ ಕತ್ತು ಹಿಂದಕ್ಕೆ ತಿರುಗಿಸಬಲ್ಲ ಈ ಬಾಲಕ
ನವೆಂಬರ್ 11, ಕರಾಚಿ : ಈ ಹುಡುಗ ತನ್ನ ಕತ್ತನ್ನು ಅಕ್ಷರಶಃ ಗೂಬೆಯಂತೆ ಕತ್ತನ್ನು ಹಿಂದಕ್ಕೆ ತಿರುಗಿಸಿಬಿಡಬಲ್ಲ. ಸಾಮಾನ್ಯರಿಗೆ ಕತ್ತನ್ನು ತಮ್ಮ ಭುಜ ದಾಟಿಸುವಷ್ಟರಲ್ಲೆ ಕತ್ತು ಹಿಡಿದುಕೊಂಡು ಬಿಡುತ್ತದೆ ಆದರೆ ಪಾಕಿಸ್ತಾನದ ಈ ಹುಡುಗ ಬರೋಬ್ಬರಿ 180 ಡಿಗ್ರಿ ಕೋನಕ್ಕೆ ಕತ್ತು ತಿರುಗಿಸಿ ತನ್ನ ಹಿಂದೆ ನಡೆಯುತ್ತಿರುವುದನ್ನು ಸುಲಭವಾಗಿ ನೋಡಿಬಿಡಬಲ್ಲ.
Meet The Teenage Boy Who Can Turn His Head 180 Degrees To Look BehindHimself. https://t.co/4kiDNY5a8s pic.twitter.com/DZbnlrLVyP
— Baba Tee (@murytadoh) 9 November 2017
ಪಾಕಿಸ್ತಾನದ ಕರಾಚಿಯವನಾದ ಮಹಮ್ಮದ್ ಸಮೀರ್ ಈ ಅದ್ಬುತ ಪ್ರತಿಭೆ ಹೊಂದಿದ ಬಾಲಕ. ಈತ ಕೇವಲ ಕತ್ತನ್ನಷ್ಟೆ ಅಲ್ಲ ಕೈ ಕಾಲು ಎಲ್ಲವನ್ನೂ ಇಷ್ಟೇ ಸಲಿಸಾಗಿ ತಿರುಗಿಸಬಲ್ಲ. ಎರಡೂ ಕೈ ಒಂದಕ್ಕೊಂದು ಹಿಡಿದುಕೊಂಡು ಅದರಲ್ಲಿಯೇ ಸ್ಕಿಪ್ಪಿಂಗ್ ಆಡಿ ಬಿಡಬಲ್ಲ ಈ ಬಾಲಕ.

ಪ್ರಸ್ತುತ "ಡೇಂಜರಸ್' ಎಂಬುವ ಡಾನ್ಸ್ ತಂಡದಲ್ಲಿ ಮುಖ್ಯ ಡಾನ್ಸರ್ ಆಗಿರುವ ಮಹಮ್ಮದ್ ಗೆ ಈತನ ಫ್ಲೆಕ್ಸಿಬಿಲಿಟಿ ಇಂದಲೇ ಕರಾಚಿಯಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.
ಸಮೀರ್ ತಂದೆ ಸಾಜಿದ್ ಖಾನ್(49) ಎರಡು ಬಾರಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಸಮೀರ್ ಶಾಲೆ ಬಿಟ್ಟು ಹಣ ಸಂಪಾದಿಸಲು ನಿರ್ಧರಿಸಿ, ಡ್ಯಾನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾನೆ. ಇದರಿಂದ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನೆ.
14 ವರ್ಷದ ಸಮೀರ್ ತನ್ನ 7 ನೇ ವರ್ಷದಿಂದಲೇ ಹೀಗೆ ಕತ್ತು ತಿರುಗಿಸುವ ಪ್ರಯತ್ನ ಮಾಡುತ್ತಾ ಬಂದಿದ್ದನಂತೆ. ಈತನಿಗೆ ಹಾಲಿವುಡ್ ನ ಹಾರರ್ ಸಿನಿಮಾಗಳಲ್ಲಿ ನಟಿಸುವ ಆಸೆ ಕೂಡ ಇದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications