ಬಿತ್ತು.. ಬಿತ್ತು.. ಬಿತ್ತು... ಇನ್ನೇನು ಬೀದಿಗೆ ಬಂತು ಪಾಕಿಸ್ತಾನ! Pakistan Economy
ಪಾಕಿಸ್ತಾನ ತಾನು ಮಾಡಿಕೊಂಡ ತನ್ನದೇ ತಪ್ಪಿಗೆ ಇದೀಗ ನರಳಾಡುತ್ತಿದೆ, ಉಗ್ರರ ಕೂಪವಾಗಿರುವ ಇದೇ ಪಾಕಿಸ್ತಾನ ಈಗಾಗಲೇ ಮಾಡಬಾರದ ತಪ್ಪು ಮಾಡಿಕೊಂಡು ಮೈತುಂಬಾ ಸಾಲ ಮಾಡಿಕೊಂಡು ತೀವ್ರವಾಗಿ ನರಳಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪಾಕಿಸ್ತಾನ ಸಾಲ ಕೇಳ್ತಾ ಮರ್ಯಾದಿ ಕಳೆದುಕೊಂಡು ಪರದಾಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಸಂಚಲನ ಸೃಷ್ಟಿಸಿದೆ.
ಹೌದು, ಪಾಕಿಸ್ತಾನ ಊರೆಲ್ಲಾ ಸಾಲ ಮಾಡಿಕೊಂಡು ಬದುಕುತ್ತಿದ್ದು ಈಗಿರುವ ವಾತಾವರಣದಲ್ಲಿ ಮುಂದೆ ಬದುಕುವುದೇ ಕಷ್ಟ ಎನ್ನುವಂತೆ ಆಗಿದೆ. ಅದರಲ್ಲೂ ಪಾಕಿಸ್ತಾನದ ಭವಿಷ್ಯವೇ ಇನ್ನೇನು ಮುಗಿದೋಯ್ತು ಅಂತಾ ಇಡೀ ಜಗತ್ತು ಆಡಿಕೊಳ್ಳುತ್ತಿದೆ. ಇಂಹ ವಾತಾವರಣದಲ್ಲಿ ಮತ್ತೊಂದು ಆರೋಪ ಕೂಡ ಪಾಕ್ ವಿರುದ್ದ ಕೇಳಿ ಬಂದಿದೆ. ಹಾಗಾದ್ರೆ ಏನಾಯ್ತು ಪಾಕಿಸ್ತಾನದ ಆರ್ಥಿಕತೆಗೆ? ಎಷ್ಟು ಸಾಲ ಮಾಡಿದೆ ಪಾಪಿ ಪಾಕಿಸ್ತಾನ? ಮುಂದೆ ಓದಿ.

ಸಾಲ ಸಾಲ ಮೈತುಂಬಾ ಸಾಲ!
ಏಷ್ಯಾದಲ್ಲೇ ಅತಿಹೆಚ್ಚು ಸಾಲ ಮಾಡುತ್ತಿರುವ ದೇಶ ಅಂದ್ರೆ ಅದು ಪಾಕಿಸ್ತಾನ ಅನ್ನೋ ಆರೋಪ ಇದೆ. ಹೌದು, ಪಾಕಿಸ್ತಾನ ಈಗಾಗಲೇ ಲಕ್ಷ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿಕೊಂಡು ಪರದಾಡುತ್ತಾ ಇದೆ. ಪಾಪಿ ಪಾಕ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಯಾವ ಕ್ಷಣದಲ್ಲಿ ಪಾಕ್ ಸಂಪೂರ್ಣವಾಗಿ ಮಾರಾಟ ಆಗುತ್ತದೋ? ಅನ್ನೋ ಅನುಮಾನ ಕೂಡ ಮೂಡಿದೆ. ಅಮೆರಿಕದ ಬಳಿ ಬಕೆಟ್ ಹಿಡಿದು, ತೀವ್ರವಾಗಿ ನರಳಾಡುತ್ತಿರುವ ಈ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಗೊತ್ತಾ?
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications