ಲೆಬನಾನ್ನ ರಾಜಧಾನಿಯ ಬೈರುತ್ ಬಂದರಿನಲ್ಲಿ ಅಗ್ನಿ ದುರಂತ
ಲೆಬನಾನ್ನ ರಾಜಧಾನಿ ಬಂದರು ನಗರಿ ಬೈರುತ್ ನಲ್ಲಿ ಮತ್ತೆ ಸ್ಫೋಟ, ಅಗ್ನಿ ದುರಂತ ಸಂಭವಿಸಿದೆ. ಅಮೋನಿಯಂ ನೈಟ್ರೇಟ್ ಸ್ಫೋಟವಾದ ಒಂದು ತಿಂಗಳ ಬಳಿಕ ಭಾರಿ ಅಗ್ನಿ ಆಕಸ್ಮಿಕವನ್ನು ಗುರುವಾರದಂದು ಇಲ್ಲಿನ ಬಂದರು ಪ್ರದೇಶ ಕಂಡಿದೆ.
ಬೈರುತ್ ಬಂದರು ಪ್ರದೇಶದಲ್ಲಿನ ಹೊತ್ತಿಕೊಂಡಿರುವ ಬೆಂಕಿ ಭಾರಿ ದಟ್ಟವಾದ ಕಪ್ಪು ಹೊಗೆಯನ್ನು ನಗರ ತುಂಬೆಲ್ಲ ಹರಡುತ್ತಿದೆ. ಈ ಅಪಘಾತಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ.
Huge fire at #beirut port right now. Black columns of smoke billowing and you can still see the damage caused by the 4th of August #beirutblast in the background.
— Sally Abu Al Joud (@JoudSally) September 10, 2020
When will this nightmare end? If this fire was set on purpose, why don’t authorities warn their citizens beforehand? pic.twitter.com/6FpZZkO9Ol
ಒಂದು ತಿಂಗಳ ಹಿಂದೆ ಬೈರುತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಸುಮಾರು 191 ಮಂದಿ ಮೃತಪಟ್ಟು ಸಾವಿರಾರು ಮಂದಿ ಗಾಯಗೊಂಡಿದ್ದರು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾದರೆ, ಅನೇಕ ಕಟ್ಟಡಗಳು ನೆಲಕ್ಕುರಳಿದ್ದವು. ಬೈರುತ್ ಸ್ಫೋಟದಿಂದ ಸಂಭವಿಸಿದ ನಷ್ಟದ ಅಂದಾಜು $5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
Videos circulating of a huge fire at Beirut’s port. Cause of the blaze remains unclear, but this is absolutely traumatising for capital’s residents only a month after the devastating #BeirutExplosion #LEBANON pic.twitter.com/o4So1nB5uW
— Arwa Ibrahim (@arwaib) September 10, 2020

ಕಳೆದ ಹಲವು ವರ್ಷಗಳಿಂದಲೂ ಯುದ್ಧಭೂಮಿಯಂತಾಗಿರುವ ಲೆಬನಾನ್ನಲ್ಲಿ ಕೆಲ ದಿನಗಳಿಂದ ಗುಂಡುಗಳು ಹೂಂಕರಿಸುತ್ತಿದ್ದವು. ಆದರೆ ಇದೀಗ ಬೈರುತ್ ನಗರದ ಬಂದರಿನಲ್ಲಿ ಸರಣಿ ಸ್ಪೋಟ ಲೆಬನಾನ್ ನಾಗರಿಕರನ್ನು ಬೆಚ್ಚಿಬೀಳಿಸಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications