ಕರಾಚಿ: 'ಭಜರಂಗಿ ಭಾಯಿಜಾನ್' ನಿರ್ದೇಶಕನಿಗೆ 'ಶೇಮ್ ಶೇಮ್' ಸ್ವಾಗತ
ಕರಾಚಿ, ಏಪ್ರಿಲ್ 27: ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅವರಿಗೆ ಚಪ್ಪಲಿ ತೋರಿಸಿ ಸ್ವಾಗತ ಕೋರಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಹಲ್ಲೆಗೂ ಯತ್ನಿಸಿದ ಘಟನೆ ನಡೆದಿದೆ.
ಪಾಕಿಸ್ತಾನ ವಿರೋಧಿ ಚಿತ್ರ ನಿರ್ದೇಶಿಸಿದ್ದಕ್ಕಾಗಿ ಕಬೀರ್ ಖಾನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಶೇಮ್ ಶೇಮ್ ಎಂದು ಕೂಗುತ್ತಾ ಗುಂಪೊಂದು ಕಬೀರ್ ಖಾನ್ ಅವರನ್ನು ಸುತ್ತುವರೆದಿದೆ. [ಫ್ಯಾಂಟಮ್ ವಿಮರ್ಶೆ: ಥ್ರಿಲ್ ಇದ್ದರೂ ಬೋರ್ ಬೋರ್]

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಬೀರ್ ಖಾನ್ ಗೆ ಈ ರೀತಿ ಅನಿರೀಕ್ಷಿತ ಸ್ವಾಗತ ಸಿಕ್ಕಿದೆ.
WATCH: Indian director Kabir Khan heckled,threatened with a shoe at Karachi airport for making 'anti-Pakistan' filmshttps://t.co/AEtnsiaTRf
— ANI (@ANI_news) April 27, 2016
ಭಜರಂಗಿ ಭಾಯಿಜಾನ್ಚಿತ್ರ ನಿರ್ದೇಶಿಸಿ ಉಭಯ ದೇಶಗಳ ಜನರ ಮನಗೆದ್ದಿದ್ದ ಕಬೀರ್ ಖಾನ್ ಅವರಿಗೆ ಈ ರೀತಿ ಅಪಮಾನವಾಗಲು ಕಾರಣವಾಗಿದ್ದು ಫ್ಯಾಂಟಮ್ ಚಿತ್ರ. [ಪಾಕಿಸ್ತಾನದಲ್ಲಿ ಫ್ಯಾಂಟಮ್ ಗೆ ಹೆದರಿದ 'ಉಗ್ರ']
Indian director Kabir Khan heckled at Karachi airport for making 'anti-Pakistan' films
— ANI (@ANI_news) April 27, 2016
ಸೈಫ್ ಅಲಿ ಖಾನ್ ನಟನೆಯ ಫ್ಯಾಂಟಮ್ ಚಿತ್ರದಲ್ಲಿ ಪಾಕಿಸ್ತಾನ ವಿರೋಧಿ ಸಂದೇಶವಿದೆ. ಉಗ್ರರ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.
Kabir Khan was invited to Karachi for a conference
— ANI (@ANI_news) April 27, 2016
ಪಾಕಿಸ್ತಾನವೆಂದರೆ ಉಗ್ರರ ಪಾಲಿನ ಸ್ವರ್ಗ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದನ್ನು ಆಕ್ಷೇಪಿಸಿರುವ ಜನತೆ, ಕಬೀರ್ ಖಾನ್ ಗೆ ತಿರುಗೇಟು ನೀಡಿದ್ದಾರೆ. ಕಬೀರ್ ಖಾನ್ ಗೆ ಸಿಕ್ಕ ಶೇಮ್ ಶೇಮ್ ಸ್ವಾಗತದ ವಿಡಿಯೋ ನೋಡಿ
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications