Get Updates
Get notified of breaking news, exclusive insights, and must-see stories!

ಏರ್ ಇಂಡಿಯಾ ಬಂಡವಾಳ ಹಿಂತೆಗೆತ, ವೇತನ ಆಯೋಗ ಶಿಫಾರಸು ಒಪ್ಪಿದ ಕೇಂದ್ರ

ನವದೆಹಲಿ, ಜೂನ್ 28: ಬುಧವಾರ ಕೇಂದ್ರ ಸಂಪುಟ ಸಭೆ ನಂತರ ಅಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅದರ ಪ್ರಮುಖಾಂಶಗಳು ಹೀಗಿವೆ. ಈ ಪೈಕಿ ಏಳನೇ ವೇತನ ಆಯೋಗದ ಶಿಫಾರಸಿಗೆ ಒಪ್ಪಿಗೆ, ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಮುಖವಾಗಿವೆ.

ಏಳನೇ ವೇತನ ಆಯೋಗದ ಶಿಫಾರಸುಗಳು ಜುಲೈ ಒಂದರಿಂದಲೇ ಜಾರಿಗೆ ಬರಲಿವೆ.

* ಏರ್ ಇಂಡಿಯಾದಲ್ಲಿ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಂಪುಟದ ತಾತ್ವಿಕ ಒಪ್ಪಿಗೆ

Union Minister Arun Jaitley press conference after Union Cabinet meeting

* ಉತ್ತರಪ್ರದೇಶದ ಚಕೇರಿ-ಅಲಹಾಬಾದ್ ರಾಷ್ಟ್ರೀಯ ಹೆದ್ದಾರಿ ಎರಡನ್ನು ಆರು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿ

* ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಮೂವತ್ನಾಲ್ಕು ಪರಿಷ್ಕರಣೆಯೊಂದಿಗೆ ಒಪ್ಪಿಕೊಂಡ ಸಂಪುಟ

* ಏರ್ ಇಂಡಿಯಾದಲ್ಲಿನ ಬಂಡವಾಳ ಹಿಂತೆಗೆತಕ್ಕೆ ಅಂತಿಮ ನಿರ್ಧಾರ, ಮಾಹಿತಿಗಳಿಗಾಗಿ ಸಮಿತಿ ರಚನೆ

* ನೀರು ಸಂರಕ್ಷಣೆ ವಿಚಾರವಾಗಿ ಭಾರತ ಮತ್ತು ಇಸ್ರೇಲ್ ಸೇರಿ ರಾಷ್ಟ್ರೀಯ ಮಟ್ಟದ ಅಭಿಯಾನ ನಡೆಸಲು ಒಪ್ಪಿಗೆ

* ಭದ್ರತಾ ವಿಚಾರವಾಗಿ ಸಹಕಾರಕ್ಕೆ ಭಾರತ ಮತ್ತು ಅಮೆರಿಕ ಮಧ್ಯದ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+