ಚಿತ್ರಗಳಲ್ಲಿ : ನಾಸಿಕ್ ಕುಂಭಮೇಳದಲ್ಲಿ ಪವಿತ್ರ ಸ್ನಾನ
ನಾಸಿಕ್, ಸೆ.14: ಕುಂಭಮೇಳ ಪ್ರಯುಕ್ತ ಗೋದಾವರಿ ನದಿ ತೀರದಲ್ಲಿ ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನವಾಗಿದೆ. ನಾಸಿಕ್ ಮತ್ತು ತ್ರಿಂಬಕೇಶ್ವರದಲ್ಲಿ ನಡೆದ ಶಾಹಿ ಸ್ನಾನಕ್ಕೆ ದೇಶದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರು ಸೇರಿದಂತೆ ಭಕ್ತಾದಿಗಳು ಆಗಮಿಸಿದ್ದರು.
ಇವರಲ್ಲದೆ ನಿರ್ಮೋಹಿ, ನಿರ್ವಾಣಿ, ದಿಗಂಬರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದೆದ್ದು ಪುನೀತರಾದರು. ಭಕ್ತರ ಪವಿತ್ರಸ್ನಾಕ್ಕಾಗಿ ಮೂರು ಕಡೆ ಸ್ನಾನ ಘಟ್ಟಗಳನ್ನು ನಿರ್ಮಿಸಲಾಗಿತ್ತು.
ಮೊದಲಿಗೆ ನಿರ್ಮೋಹಿ, ನಿರ್ವಾಣಿ, ದಿಗಂಬರ್, ತಪೋವನದಿಂದ ರಾಮ ಕುಂಡದವರೆಗೂ ಭಕ್ತಾದಿಗಳು ಸ್ನಾನದಲ್ಲಿ ಮಿಂದೆದ್ದು ಪುನೀತರಾದರು. ತ್ರಿಂಬೇಶ್ವರ, ಮಹಂತ ಮತ್ತು ಮಠಾಧಿಪತಿಗಳು ಶಿವನ ಭಕ್ತರಾಗಿದ್ದು, ತಪೋವನದಲ್ಲಿ ಪವಿತ್ರ ಸ್ನಾನ ಮಾಡಿದರೆ ಕೆಲವರು ರಾಮಕುಂಡದಲ್ಲಿ ಶಾಹಿ ಸ್ನಾನ ಮಾಡಿದರು.
ಮಹಾ ಸಿಎಂರಿಂದ ವೀಕ್ಷಣೆ: ದೇಶದ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಖುದ್ದು ಪರಿಶೀಲನೆ ನಡೆಸಿದರು.
ಸಿಐಎಸ್ಎಫ್, ಸಿಆರ್ಪಿಎಫ್, ಬಿಎಸ್ಎಫ್ , ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು ನಡೆದಿತ್ತು, ಮೂರನೇನೆ ಮತ್ತು ನಾಲ್ಕನೇ ಶಾಹಿ ಸ್ನಾನ ಇದೇ 18 ಮತ್ತು 25ರಂದು ನಡೆಯಲಿದೆ.

ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನ
ಕುಂಭಮೇಳ ಪ್ರಯುಕ್ತ ಗೋದಾವರಿ ನದಿ ತೀರದಲ್ಲಿ ಎರಡನೇ ಶಾಹಿ ಸ್ನಾನ್ (ಪವಿತ್ರ ಸ್ನಾನ) ಸಂಪನ್ನವಾಗಿದೆ.

ರಾಮಕುಂಡದಲ್ಲಿ ಶಾಹಿ ಸ್ನಾನ
ತ್ರಿಂಬೇಶ್ವರ, ಮಹಂತ ಮತ್ತು ಮಠಾಧಿಪತಿಗಳು ಶಿವನ ಭಕ್ತರಾಗಿದ್ದು, ತಪೋವನದಲ್ಲಿ ಪವಿತ್ರ ಸ್ನಾನ ಮಾಡಿದರೆ ಕೆಲವರು ರಾಮಕುಂಡದಲ್ಲಿ ಶಾಹಿ ಸ್ನಾನ ಮಾಡಿದರು.

ಮಹಾ ಸಿಎಂರಿಂದ ವೀಕ್ಷಣೆ
ದೇಶದ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಖುದ್ದು ಪರಿಶೀಲನೆ ನಡೆಸಿದರು.

ಬಂದೋಬಸ್ತ್ ನಲ್ಲಿ ನಡೆದ ಪವಿತ್ರಸ್ನಾನ
ಸಿಐಎಸ್ಎಫ್, ಸಿಆರ್ಪಿಎಫ್, ಬಿಎಸ್ಎಫ್, ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸ್ ಬಂದೋಬಸ್ತ್ ನಲ್ಲಿ ಪವಿತ್ರಸ್ನಾನ ನಡೆಸಲಾಯಿತು.

ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು
ಮೊದಲ ಪವಿತ್ರ ಸ್ನಾನ ಆಗಸ್ಟ್ 29ರಂದು ನಡೆದಿತ್ತು, ಮೂರನೇನೆ ಮತ್ತು ನಾಲ್ಕನೇ ಶಾಹಿ ಸ್ನಾನ ಇದೇ 18 ಮತ್ತು 25ರಂದು ನಡೆಯಲಿದೆ.

ಗೋದಾವರಿ ನದಿ ತೀರದಲ್ಲಿ ಸ್ನಾನ
ಗೋದಾವರಿ ನದಿ ತೀರದಲ್ಲಿ ಕುಂಭಮೇಳ ಅಂಗವಾಗಿ ಪವಿತ್ರ ಸ್ನಾನ ನಡೆಸಲಾಯಿತು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications