ಮುಂಗಾರು ಪ್ರವೇಶ ಒಂದು ವಾರ ವಿಳಂಬ
ಬೆಂಗಳೂರು, ಮೇ, 16: ಮುಂಗಾರು ಮಳೆ ಒಂದು ವಾರ ತಡವಾಗಿ ಕೇರಳ ತೀರಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ನೀಡಿರುವ ಲೆಟೆಸ್ಟ್ ಸುದ್ದಿ. ಈ ಬಾರಿ ಮುಂಗಾರು ಮಾರುತಗಳು ಅವಧಿಗೂ ಮುನ್ನವೇ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಮೇ
28
ರ
ವೇಳೆಗೆ
ಮುಂಗಾರು
ಮಾರುತಗಳು
ಆಗಮಿಸಲಿವೆ
ಎಂದು
ಹೇಳಲಾಗಿತ್ತು.
ಆದರೆ
ಇದೀಗ
ಮಾರುತಗಳು
ಜೂನ್
7
ರ
ವೇಳೆಗೆ
ಕೇರಳ
ತೀರ
ಪ್ರವೇಶ
ಮಾಡಲಿದೆ
ಎಂದು
ಕೇಂದ್ರ
ಹವಾಮಾನ
ಇಲಾಖೆ
ತಿಳಿಸಿದೆ.
ಆದರೆ
ಈ
ಬಾರಿ
ಹೆಚ್ಚು
ಮಳೆಯಾಗಲಿದ್ದು
ರೈತರು
ಉತ್ತಮ
ಮುಂಗಾರಿನ
ನಿರೀಕ್ಷೆಯಲ್ಲಿ
ಇದ್ದಾರೆ.
[ಅಬ್ಬಾ,,ಮಳೆಗಾಲಕ್ಕೂ
ಮುನ್ನವೇ
ಎಚ್ಚೆತ್ತ
ಬಿಬಿಎಂಪಿ]
ರಾಜ್ಯದ
ಹಲವೆಡೆ
ಮಳೆ
ಕರ್ನಾಟಕದ
ವಿವಿಧೆಡೆ
ಮುಂಗಾರು
ಪೂರ್ವ
ಮಳೆ
ಆರ್ಭಟಿಸುತ್ತಿದೆ.
ಗದಗ,
ಧಾರವಾಡ
ಹಾಗೂ
ಬೆಳಗಾವಿ
ಜಿಲ್ಲೆಗಳಲ್ಲಿ
ಶನಿವಾರ
ಮತ್ತು
ಗುಡುಗು,
ಸಿಡಿಲು,
ಬಿರುಗಾಳಿ
ಸಹಿತ
ಭಾರೀ
ಮಳೆಯಾಗಿದೆ.[ವಾಡಿಕೆಗಿಂತ
ಹೆಚ್ಚು
ಸುರಿಯಲಿದೆ
ಮುಂಗಾರು
ಮಳೆ]
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ನೂರಾರು ಎಕರೆ ಬಾಳೆ, ಮಾವು ನೆಲಕಚ್ಚಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಯಲ್ಲಾಪುರ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ. ಭಟ್ಕಳ, ಹೊನ್ನಾವರ, ಅಂಕೋಲಾ, ಕುಮಟಾ ಹಾಗೂ ಕಾರವಾರದಲ್ಲಿ ಮಳೆಯಾಗಿದೆ. ಮಂಗಳೂರಿನಲ್ಲೂ ಸಹ ಸಾಧಾರಣ ಮಳೆ ಬಿದ್ದಿದೆ.