ಕ್ರಿಸ್ಮಸ್, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್ಆರ್ಟಿಸಿ ವಿಶೇಷ ಬಸ್ ಸೇವೆ
ತಿರುವನಂತಪುರಂ, ನವೆಂಬರ್ 20: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮುಂಬರುವ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅವಧಿಯಲ್ಲಿ ಕೇರಳದ ವಿವಿಧ ಡಿಪೋಗಳಿಂದ ಬೆಂಗಳೂರು, ಮೈಸೂರು ಮತ್ತು ಚೆನ್ನೈಗೆ ಹೆಚ್ಚುವರಿ ಬಸ್ ಸೇವೆಗಳನ್ನು ಘೋಷಿಸಿದೆ.
ಕೇರಳ ಬಸ್ ಸಾರಿಗೆ ಸಂಸ್ಥೆ ಡಿಸೆಂಬರ್ 20ರಿಂದ 25ರವರೆಗೆ ಹೊರಡುವ ಬಸ್ ಹಾಗೂ ಮಾರ್ಗಗಳು ಇಂತಿವೆ. ಬೆಂಗಳೂರಿಂದ ಮೈಸೂರು, ಸುಲ್ತಾನ್ ಬತ್ತೇರಿ ಮೂಲಕ ಕೋಯಿಕೋಡ್ ತಲುಪುತ್ತದೆ. ಬೆಂಗಳೂರು ಕುಟ್ಟ, ಮಾನಂತವಾಡಿ ಜೊತೆಗೆ ಕೋಯಿಕೋಡ್ ತಲುಪುತ್ತವೆ. ಬೆಂಗಳೂರಿಂದ ತ್ರಿಶೂರ್ಗೆ ಸೇಲಂ, ಕೊಯಮತ್ತೂರು ಮೂಲಕ ಹೊರಡುತ್ತದೆ. ಬೆಂಗಳೂರಿಂದ ಎರ್ನಾಕುಲಂಗೆ ಸೇಲಂ ಕೊಯಮತ್ತೂರು-ಪಾಲಕ್ಕಾಡ್ ಮಾರ್ಗದಲ್ಲಿ ಹೊರಡುತ್ತದೆ.
ಬೆಂಗಳೂರಿಂದ ಕೊಟ್ಟಾಯಂಗೆ ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್ ಮೂಲಕ ಹೊರಡುತ್ತದೆ. ಬೆಂಗಳೂರಿಂದ ಕಣ್ಣೂರಿಗೆ ಇರಿಟ್ಟಿ ಮೂಲಕ ಬಸ್ ಸೇವೆ ಇರಲಿದೆ. ಬೆಂಗಳೂರಿಂದ ಪಯ್ಯನೂರಿಗೆ ಚೆರುಪುಳ ಮೂಲಕ ಬಸ್ ಸೇವೆ ಇರಲಿದೆ. ಅಲ್ಲದೆ ಬೆಂಗಳೂನಿಂದ ತಿರುವನಂತಪುರಕ್ಕೆ ನಾಗರಕೋಯಿಲ್ ಮಾರ್ಗದಲ್ಲಿ ಬಸ್ ಹೊರಡುತ್ತದೆ. ಇನ್ನು ಚೆನ್ನೈನಿಂದ ತಿರುವನಂತಪುರಂಕ್ಕೆ ನಾಗರಕೋಯಿಲ್ ಮೂಲಕ ಬಸ್ ಸೇವೆ ಇರಲಿದೆ.

ಇನ್ನೂ ಡಿಸೆಂಬರ್ 26, 28 ಮತ್ತು 31, 2022 ಮತ್ತು ಜನವರಿ 1 ಮತ್ತು 2, 2023 ರಂದು ಬೆಂಗಳೂರಿನಿಂದ ಕೋಯಿಕೋಡ್ಗೆ ಮೈಸೂರು, ಬತ್ತೇರಿ ಮೂರ್ಗದಲ್ಲಿ ಬಸ್ ಸೇವೆ ಇರಲಿದೆ. ಬೆಂಗಳೂರಿಂದ ಕೋಜಿಕೋಡ್ಗೆ ಕುಟ್ಟ, ಮಾನಂತವಾಡಿ ಮಾರ್ಗದಲ್ಲಿ ಬಸ್ ಸೇವೆ ಇರಲಿದೆ. ಬೆಂಗಳೂರಿನಿಂದ ತ್ರಿಶೂರ್ಗೆ ಬಸ್ ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್ ಮೂಲಕ ಹೊರಡಲಿದೆ. ಬೆಂಗಳೂರಿಂದ ಎರ್ನಾಕುಲಂಗೆ ಬಸ್ ಸೇಲಂ ಕೊಯಮತ್ತೂರು ಪಾಲಕ್ಕಾಡ್ ಮೂಲಕ ಹೊರಡುತ್ತದೆ.

ಬೆಂಗಳೂರಿಂದ ಕಣ್ಣೂರುಗೆ ಬಸ್ ಇರಿಟ್ಟಿ ಮೂಲಕ ಹೊರಡುತ್ತದೆ. ಬೆಂಗಳೂರಿನಿಂದ ಪಯ್ಯನೂರಿಗೆ ಚೆರುಪುಳ ಮೂಲಕ ಬಸ್ ಸೇವೆ ಇರಲಿದೆ. ಬೆಂಗಳೂರಿನಿಂದ ತಿರುವನಂತಪುರಂಗೆ ನಾಗರಕೋಯಿಲ್ ಮಾರ್ಗದಲ್ಲಿ ಬಸ್ ಹೊರಡಲಿದೆ. ಚೆನ್ನೈನಿಂದ ತಿರುವನಂತಪುರಂಗೆ ನಾಗರಕೋಯಿಲ್ ಮೂಲಕ ಬಸ್ ಸೇವೆ ಇರಲಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications