ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: ಕಣ್ಣೂರಿನಲ್ಲಿ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ದಾಳಿ

|
Google Oneindia Kannada News

ಕಣ್ಣೂರು, ನವೆಂಬರ್ 20: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಲ್ವರು ಕಾರ್ಯಕರ್ತರ ಮೇಲೆ ಕೇರಳದ ಕಣ್ಣೂರಿನಲ್ಲಿ ಇಂದು(ನ.20) ದಾಳಿ ನಡೆದಿದೆ.

ಗುರುವಾಯೂರ್ ದೇಗುಲದ ಬಳಿ ಹರಿಯಿತು ನೆತ್ತರು ಗುರುವಾಯೂರ್ ದೇಗುಲದ ಬಳಿ ಹರಿಯಿತು ನೆತ್ತರು

ಗಾಯಗೊಂಡ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆ ನಡೆಸಿದವರು ಯಾರೆಂಬುದು ಪತ್ತೆಯಾಗಿಲ್ಲ.

Kerala: Four RSS workers attacked in Kannur

ನಿನ್ನೆ(ನ.19)ಯಷ್ಟೇ ಭಾರತೀಯ ಕಮ್ಯನಿಸ್ಟ್ ಪಕ್ಷದ(ಸಿಪಿಐಎಂ) ಯಾತ್ರೆಯೊಂದರಲ್ಲಿ ಕಚ್ಚಾ ಬಾಂಬ್ ಸಿಡಿದ ಪರಿಣಾಮ ಹಲವರಿಗೆ ಗಾಯವಾಗಿತ್ತು. ಅದಕ್ಕೂ ಮುನ್ನ ಇಲ್ಲಿನ ಮೇಯರ್ ವಿ.ಕೆ.ಪ್ರಶಾಂತ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದರು.

ಉತ್ತರ ಪ್ರದೇಶ: ಗುಂಡಿಕ್ಕಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಉತ್ತರ ಪ್ರದೇಶ: ಗುಂಡಿಕ್ಕಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

ಕಳೆದ ಅಕ್ಟೋಬರ್ ನಲ್ಲಷ್ಟೇ, ಇಲ್ಲಿನ ಬಿಜೆಪಿ ಕಚೇರಿಯೆದುರು ಬಾಂಬ್ ವೊಂದು ಸಿಡಿದ ಪರಿಣಾಮ ಕಾರ್ಯಕರ್ತರಿಗೆ ಗಾಯಗಳಾಗಿದ್ದವು.

English summary
Four Rashtriya Swayamsevak Sangh (RSS) workers were attacked in Kerala's Kannur district on Monday(Nov 20). The four injured have been given medical care and are being treated while the attackers are yet to be identified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X