ಮುಜಾಫರ್ ನಗರ್ ಜೈಲಿನಲ್ಲಿ ಹಿಂದೂಗಳಿಂದಲೂ ರಂಜಾನ್ ಉಪವಾಸ
ಲಖನೌ, ಮೇ 30: ರಂಜಾನ್ ಉಪವಾಸ ತುಂಬ ಕಟ್ಟುನಿಟ್ಟಾಗಿ ಮಾಡುತ್ತಾರೆ ಮುಸ್ಲಿಮರು. ಉತ್ತರಪ್ರದೇಶ ಮುಜಾಫರ್ ನಗರದ ಜೈಲಿನಲ್ಲಿ ಮುಸ್ಲಿಮರ ಜತೆಗೆ ಹಿಂದೂಗಳು ಕೂಡ ರೋಜಾ ಉಪವಾಸ ಮಾಡುತ್ತಿದ್ದಾರೆ. ಮೂವತ್ತೆರಡು ಹಿಂದೂ ಖೈದಿಗಳು ಜೈಲಿನಲ್ಲಿರುವ 1,174 ಮುಸ್ಲಿಂ ಖೈದಿಗಳ ಜತೆಗೂಡಿ ರೋಜಾ ಉಪವಾಸ ಮಾಡುತ್ತಿದ್ದಾರೆ.
ಹಾಲು ಹಾಗೂ ಒಣ ಹಣ್ಣುಗಳನ್ನು ಇಫ್ತಾರ್ ಗಾಗಿ ಒದಗಿಸಲಾಗಿದೆ. ಒಟ್ಟಾರೆ ಎರಡು ಸಾವಿರದ ಆರು ನೂರು ಖೈದಿಗಳ ಪೈಕಿ ಮೂವತ್ತೆರಡು ಹಿಂದೂ ಹಾಗೂ 1,174 ಮುಸ್ಲಿಂ ಖೈದಿಗಳು ಉಪವಾಸ ಮಾಡುತ್ತಿದ್ದಾರೆ. ಜೈಲು ಸೂಪರಿಂಟೆಂಡೆಂಟ್ ರಾಕೇಶ್ ಸಿಂಗ್ ಮಾತನಾಡಿ, ಜೈಲು ಅಧಿಕಾರಿಗಳು ರೋಜಾ ಉಪವಾಸ ಮಾಡುವವರಿಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.[ಶನಿವಾರದಿಂದ ಕರಾವಳಿ, ಸೌದಿಯಲ್ಲಿ ರಂಜಾನ್ ಆರಂಭ; ಉಳಿದೆಡೆ ಭಾನುವಾರ]

ಯಾವ ಜಾಗವು ಕೋಮು ಗಲಭೆಯಿಂದ ಸುದ್ದಿಯಾಗಿತ್ತೋ ಅದೇ ಜಾಗದಲ್ಲೀಗ ಸೌಹಾರ್ದದ ಬೆಳಕು ಕಾಣುತ್ತಿದೆ. ನಾಲ್ಕು ವರ್ಷದ ಹಿಂದೆ ಇಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ನಲವತ್ತೆರಡು ಮುಸ್ಲಿಮರು ಹಾಗೂ ಇಪ್ಪತ್ತು ಹಿಂದೂಗಳು ಮೃತಪಟ್ಟಿದ್ದರು. ತೊಂಬತ್ಮೂರು ಮಂದಿ ಗಾಯಗೊಂಡು, ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಈ ಪ್ರದೇಶವನ್ನೇ ಬಿಟ್ತು ತೆರಳಿದ್ದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications