ತಿರುಪತಿ ದೇವಾಲಯದ ಬಳಿ ಅಗ್ನಿ ಆಕಸ್ಮಿಕ
ತಿರುಪತಿ, ಜೂನ್ 10 : ತಿರುಪತಿ ತಿಮ್ಮಪ್ಪನ ದೇವಾಲಯದ ಬಳಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮೂರು ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ. ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಶುಕ್ರವಾರ
ಬೆಳಗ್ಗೆ
6.30ರ
ಸುಮಾರಿಗೆ
ದೇವಾಲಯದ
ಸಮೀಪದಲ್ಲಿರುವ
ಲಡ್ಡು
ತಯಾರು
ಮಾಡುವ
ಕೇಂದ್ರದಲ್ಲಿ
ಮೊದಲು
ಬೆಂಕಿ
ಕಾಣಿಸಿಕೊಂಡಿತು.
ಅಡುಗೆ
ಮನೆಯಲ್ಲಿನ
ಹೆಚ್ಚಿನ
ಉಷ್ಣತೆಯಿಂದಾಗಿ
ಬೆಂಕಿ
ಹೊತ್ತಿಕೊಂಡಿದೆ
ಎಂದು
ಪ್ರಾಥಮಿಕ
ವರದಿಗಳಿಂದ
ತಿಳಿದುಬಂದಿದೆ.
[ಅಂಚೆ
ಕಚೇರಿಗಳಲ್ಲಿ
ತಿಮ್ಮಪ್ಪನ
ದರ್ಶನದ
ಟಿಕೆಟ್
ಸಿಗುತ್ತೆ]
ಘಟನೆ
ಬಗ್ಗೆ
ಮಾಹಿತಿ
ತಿಳಿದ
ತಕ್ಷಣ
ಮೂರು
ಅಗ್ನಿ
ಶಾಮಕದಳದ
ವಾಹನಗಳು
ಸ್ಥಳಕ್ಕೆ
ಆಗಮಿಸಿದ್ದು,
ಬೆಂಕಿಯನ್ನು
ಹತೋಟಿಗೆ
ತರಲಾಗಿದೆ.
ತಿರುಪತಿ
ದೇವಾಲಯದ
ಆಡಳಿತ
ಮಂಡಳಿ
ಸದಸ್ಯರು
ಸ್ಥಳಕ್ಕೆ
ಭೇಟಿ
ನೀಡಿ
ಪರಿಶೀಲಿಸುತ್ತಿದ್ದಾರೆ.
[ನಂದಿನಿ
ತುಪ್ಪದ
ಘಮಲು
ಕಳೆದುಕೊಂಡ
ತಿರುಪತಿ
ಲಡ್ಡು!]
Andhra: Fire break out near Venkateswara Temple in Tirumala,Tirupati,3 fire tenders at spot, situation under control pic.twitter.com/7j9qsscpoR
— ANI (@ANI_news) June 10, 2016