ಈಶಾನ್ಯ ರಾಜ್ಯಗಳಲ್ಲಿ ಭೂಕಂಪ, 6.8ರಷ್ಟು ತೀವ್ರತೆ ದಾಖಲು
ಬೆಂಗಳೂರು, ಜನವರಿ 04 : ಈಶಾನ್ಯ ರಾಜ್ಯಗಳಲ್ಲಿ ಸೋಮವಾರ ಮುಂಜಾನೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8 ರಷ್ಟು ತೀವ್ರತೆ ದಾಖಲಾಗಿದೆ. ಅಸ್ಸಾಂ ರಾಜಧಾನಿ ಇಂಪಾಲದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 50ಕ್ಕೂ ಅಧಿಕ ಜನರು ಭೂಕಂಪದಿಂದಾಗಿ ಗಾಯಗೊಂಡಿದ್ದಾರೆ.
ಸೋಮವಾರ
ಮುಂಜಾನೆ
4.35ರ
ವೇಳೆಗೆ
ಭೂಕಂಪನದ
ಅನುಭವವಾಗಿದೆ.
ಇಪಾಲದಿಂದ
33
ಕಿ.ಮೀ.
ದೂರದಲ್ಲಿ
ಭೂಕಂಪದ
ಕೇಂದ್ರ
ಬಿಂದು
ಪತ್ತೆಯಾಗಿದೆ.
ಅಸ್ಸಾಂ,
ಬಿಹಾರ,
ಅರುಣಾಚಲ
ಪ್ರದೇಶ,
ಪಶ್ಚಿಮ
ಬಂಗಾಳ,
ನಾಗಾಲ್ಯಾಂಡ್,
ಮಣಿಪುರದಲ್ಲಿ
ಭೂಮಿ
ಕಂಪಿಸಿದೆ.
[ಭೂಕಂಪದ
ಅಸಲಿ
ಕಾರಣ
ಪತ್ತೆ
ಹಚ್ಚಿದ
ಮೌಲಾನಾ!]
ಭೂಕಂಪದಿಂದಾಗಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇಂಪಾಲದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಜನರು ಭೂ ಕಂಪದಿಂದಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. [ಚಿತ್ರಗಳಲ್ಲಿ: ನೇಪಾಳದಲ್ಲಿ ಭೂಕಂಪ, ಉತ್ತರ ಭಾರತ ತತ್ತರ]
ಮೋದಿ ಟ್ವಿಟ್ : ಅಸ್ಸಾಂ ಮುಖ್ಯಮಂತ್ರಿ ತುರಣ್ ಗೋಗಾಯ್ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭೂಕಂಪದ ಕುರಿತಾಗಿ ಚರ್ಚೆ ನಡೆಸಿದ್ದಾರೆ.
Had
a
telephone
conversation
with
Assam
CM
Shri
Tarun
Gogoi
on
the
earthquake
in
the
state
&
the
region.
—
Narendra
Modi
(@narendramodi)
January
4,
2016
ಕೇಂದ್ರ
ಗೃಹ
ಸಚಿವ
ರಾಜನಾಥ್
ಸಿಂಗ್
ಅವರು
ಅಸ್ಸಾಂನಲ್ಲಿದ್ದು,
ಭೂಕಂಪದ
ಪರಿಹಾರ
ಕಾರ್ಯಗಳ
ಉಸ್ತುವಾರಿಯನ್ನು
ನೋಡಿಕೊಳ್ಳುವಂತೆ
ಮೋದಿ
ಸೂಚನೆ
ನೀಡಿದ್ದಾರೆ.
Spoke
to
Rajnath
ji,
who
is
in
Assam,
on
the
situation
arising
due
to
the
earthquake
&
asked
him
to
oversee
the
situation.
—
Narendra
Modi
(@narendramodi)
January
4,
2016
ಪಶ್ಚಿಮ
ಬಂಗಾಳದಲ್ಲಿಯೂ
ಭೂಮಿ
ಕಂಪಿಸಿದ್ದು
ಹಲವಾರು
ಜನರು
ಗಾಯಗೊಂಡಿದ್ದಾರೆ.
ಸಿಲಿಗುರಿಯಲ್ಲಿ
ಗಾಯಗೊಂಡವರಿಗೆ
ಸ್ಥಳೀಯ
ಆಸ್ಪತ್ರೆಗಳಲ್ಲಿ
ಚಿಕಿತ್ಸೆ
ನೀಡಲಾಗುತ್ತಿದೆ.
Injured
persons
in
Siliguri
(WB)
brought
to
hospital,
given
medical
treatment
(early
morning
visuals)
#earthquake
pic.twitter.com/TTBdkVtDWX
—
ANI
(@ANI_news)
January
4,
2016