ಉಗ್ರರ ಪೆನ್ ಡ್ರೈವಿನಲ್ಲಿ ಮೋದಿ ಚಿತ್ರವಿದ್ದದ್ದು ಏಕೆ?
ಕೇರಳ, ನವೆಂಬರ್ 3: ಮಲ್ಲಪುರಂ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಪೆನ್ ಡ್ರೈವೊಂದು ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತಿದೆ.
ಉಗ್ರರ ದಾಳಿ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳವು ನಡೆಸಿದ ಪರಿಶೀಲನೆಯಿಂದ ಪೆನ್ ಡ್ರೈವ್ ಸಿಕ್ಕಿದ್ದು ಪೆನ್ ಡ್ರೈವಿನಲ್ಲಿ ಅನೇಕ ಮಹತ್ವದ ವಿಷಯಗಳು ಇವೆ ಎಂದು ತನಿಖಾ ದಳ ತಿಳಿಸಿದೆ.
ಅಲ್ಲದೆ ಪೆನ್ಡ್ರೈವ್ನಲ್ಲಿ ದೇಶ ಪ್ರಧಾನ ಮಂತ್ರಿ ಮೋದಿ ಚಿತ್ರವಿದೆ. ಹಾಗೂ ಮತ್ತೆ ಕೆಲವು ಕಡೆ ಬಾಂಬ್ ದಾಳಿ ನಡೆಸಲು ಸಂಬಂಧಿಸಿದ ಮಾಹಿತಿಗಳು ದೊರೆತಿವೆ.[ಮೈಸೂರು ಕೋರ್ಟ್ ಸ್ಫೋಟ : ಮಲಯಾಳಂ ಪತ್ರಿಕೆಯಲ್ಲಿತ್ತು ಸ್ಫೋಟಕ]

ಸ್ಫೋಟಕ್ಕೆ ನಡೆಸಿದ ಆಪರೇಷನ್ಗೆ ಭೀತಿಗೊಳಿಸುವ ಅಲ್- ಉಮ್ಹಾ ಎಂದು ಹೆಸರಿಡಲಾಗಿತ್ತು. ಸ್ಫೋಟಕ್ಕೆ ಸಂಬಂಧಿಸಿದ ತಂಡಕ್ಕೆ ಬೇಸ್ ಮೂಮೆಂಟ್ ಎಂದು ಕರೆಯಲಾಗಿದೆ
ಕೇರಳದ ಮಲ್ಲಪುರಂ ಕೋರ್ಟ್ ಬಳಿ ನಡೆದ ಸ್ಫೋಟದಿಂದ ಮೂರು ಕಾರು ಡ್ಯಾಮೇಜ್ ಆಗಿತ್ತು. ಯಾರಿಗೂ ತೊಂದರೆಯಾಗಿರಲಿಲ್ಲ. ತನಿಖೆ ನಡೆಸಿದ ಡ್ರೈವ್ನಲ್ಲಿ ಭಾರತದ ನಕ್ಷೆ, ಒಸಮಾ ಬಿನ್ ಲಾಡೆನ್ನಿನ ಚಿತ್ರಗಳೂ ಸಹ ಇವೆ.
ಬೇಸ್ ಮೂಮೆಂಟಿನ ಸ್ಪೋಟಗಳ ಬಗ್ಗೆ ಮಾಹಿತಿ ನಿಡುವ ಪತ್ರವೊಂದು ಸಿಕ್ಕಿದೆ. ಅದರಲ್ಲಿ ಏಪ್ರಿಲ್ ಮತ್ತು ಆಗಸ್ಟ್ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಮಾಹಿತಿ ಇದೆ. ಮೈಸೂರು ಕೋರ್ಟ್ ಬಳಿ ನಡೆದ ಸ್ಪೋಟ ಮಾಡಿದ್ದು ಇದೇ ಗುಂಪು.

ಇದರ ನಂತರ ಚಿತ್ತೂರು ಕೋರ್ಟ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪತ್ರದಲ್ಲಿ ಬೇಸ್ ಮೂಮೆಂಟಿನ ಜವಾಬ್ದಾರಿಯಲ್ಲಿ ಎಂದು ಬರೆದಿದೆ, ಜೊತೆಗೆ ಕಲ್ಲಾಮ್ ಸ್ಪೋಟಕ್ಕೂ ಇದೇ ಜವಾಬ್ದಾರಿ ಹೊಂದಿದೆ ಎಂಬ ವಿಷಯ ಜಾಹೀರಾಗಿದೆ.[ಮೈಸೂರು ಬ್ಲಾಸ್ಟ್ನಲ್ಲಿ ಹೊಸ ಉಗ್ರ ಸಂಘಟನೆಯ ಹೆಸರು]
ಈ ಅಲ್- ಉಮ್ಹಾ ಆಪರೇಷನ್ ನಲ್ಲಿ ಹಲವು ಸ್ಪೋಟದ ಜೊತೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಆಫಿಸಿನ ಮುಂಭಾಗ ನಡೆದ ಸ್ಪೋಟವು ಸೇರಿದೆ.
ಹೀಗೆ ಬೇಸ್ ಮೂಮೆಂಟ್ ಸಂಘವು ದೇಶದ ಆಂತರಿಕವಾಗಿ ಭಯವನ್ನು ಉತ್ತೇಜಿಸಲು ಇನ್ನು ಯಾವ ಯಾವ ಮಾದರೆ ಪ್ರಯೋಗಗಳನ್ನು ನಡೆಸುತ್ತಿದ್ದೇಯೋ ತಿಳಿದಿಲ್ಲ. ಅಧರೆ ಈ ರೀತಿಯದ್ದೊಂದು ಸುಳಿವು ಸಿಕ್ಕಿರುವುದು ಉಗ್ರರನ್ನು ಸೆದೆಬಡಿಯಲು ಅವಕಾಶವಾಗಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications